Advertisement

ನಾಳೆ ಡಾ|ಸಂಧ್ಯಾ ಎಸ್‌. ಪೈ ಅವರ “ಸ್ಮೃತಿ ಗಂಧವತೀ’ಕೃತಿ ಬಿಡುಗಡೆ

07:50 PM Dec 02, 2022 | Team Udayavani |

ಬೆಂಗಳೂರು: “ತರಂಗ’ ವಾರಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ| ಸಂಧ್ಯಾ ಎಸ್‌. ಪೈ ಅವರು ರಚಿಸಿದ “ಸ್ಮೃತಿ ಗಂಧವತೀ’ ಕೃತಿಯನ್ನು ಪ್ರಸಿದ್ಧ ಸಾಹಿತಿ ಡಾ| ಎಚ್‌. ಎಸ್‌. ವೆಂಕಟೇಶಮೂರ್ತಿ ಅವರು ಡಿ. 4ರಂದು ಬಿಡುಗಡೆಗೊಳಿಸಲಿದ್ದಾರೆ.

Advertisement

ಈ ಕಾರ್ಯಕ್ರಮವು ಅಂಕಿತ ಪುಸ್ತಕ ಪ್ರಕಾಶನ ಮತ್ತು ಬುಕ್‌ ಬ್ರಹ್ಮ ಸಹಯೋಗದಲ್ಲಿ ರವಿವಾರ ಪೂರ್ವಾಹ್ನ 11 ಗಂಟೆಗೆ ಬುಕ್‌ಬ್ರಹ್ಮ ಆನ್‌ಲೈನ್‌ ವೇದಿಕೆಯ ಮುಖಾಂತರ ಜರಗಲಿದೆ.

ಪ್ರಸಿದ್ಧ ಲೇಖಕಿ ನಂ. ನಾಗಲಕ್ಷ್ಮಿಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next