Advertisement
ಜಿಲ್ಲೆಯ ಮೂಡಬಿದಿರೆ, ಮೂಲ್ಕಿ, ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಳ್ಳತನ, ದರೋಡೆ ಮಾತ್ರವಲ್ಲದೆ, ವಾಹನ ಸವಾರರನ್ನು ಅಡ್ಡಗಟ್ಟಿ ಹಣ ವಸೂಲಿ ಮಾಡುತ್ತಿದ್ದ ಪ್ರಕರಣದಲ್ಲಿ ಝಬೈರ್, ಇಬ್ರಾಹಿಂ, ಲತೀಪ್, ರಾಕೇಶ್ ಸೇರಿದಂತೆ ಒಟ್ಟು 6 ಜನರನ್ನ ಬಂಧನ ಮಾಡಲಾಗಿದೆ.
Related Articles
Advertisement
ದ.ಕನ್ನಡ, ಬೆಂಗಳೂರು, ಹಾಸನ, ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಲ್ಲೂ ಈ ಆರೋಪಿಗಳ ವಿರುದ್ಧ ಮೇಲೆ ಪ್ರಕರಣ ದಾಖಲಾಗಿದೆ. ಈ ತಂಡದಲ್ಲಿ ಒಟ್ಟು 60 ಕ್ಕೂ ಜನರು ಸೇರಿ ಇಂತಹ ಕೃತ್ಯವನ್ನು ಮಾಡತ್ತಿದ್ದರು ಎಂದು ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ಪತ್ರಿಕಾಗೋಷ್ಠಿಯಲ್ಲಿ ತಿಳಸಿದ್ದಾರೆ