Advertisement

ಶಿರಸಿಯಲ್ಲಿ ಹಿಟ್ ಆ್ಯಂಡ್ ರನ್ ಕೇಸ್ : ಬೈಕ್ ಸವಾರ ಸ್ಥಳದಲ್ಲೇ‌ ಸಾವು

09:37 PM Jul 23, 2022 | Team Udayavani |

ಶಿರಸಿ : ಇಲ್ಲಿನ‌ ಕುಮಟಾ ರಸ್ತೆಯ ಹೆಗಡೆಕಟ್ಟ ಕ್ರಾಸ್ ಬಳಿ ಬಸ್ಸೊಂದು ಬೈಕ್ ಗೆ ಬಡಿದ ಪರಿಣಾಮ ಸವಾರ ಸ್ಥಳದಲ್ಲೇ‌ ಮೃತಪಟ್ಟ ದಾರುಣ ಘಟನೆ ಶನಿವಾರ‌ ನಡೆದಿದೆ.

Advertisement

ಘಟನೆಯಲ್ಲಿ ದಾಸನಕೊಪ್ಪದ ಹೀಪನಳ್ಳಿ ವಿಶ್ವನಾಥ ಗಜಾನನ ಹೆಗಡೆ (53) ಮೃತ ದುರ್ದೈವಿ. ಹಿಟ್ ಎಂಡ್ ರನ್ ಮಾಡಿದ ಬಸ್ ಅನ್ನು ಕತಗಾಲ ಬಳಿ ಸಾರ್ವಜನಿಕರು ಬಸ್ಸನ್ನು ತಡೆಹಿಡಿದಿದ್ದರು. ಗ್ರಾಮೀಣ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಪುತ್ತೂರು: ಮಗುವಿಗೆ ಜನ್ಮ ನೀಡಿ ಒಂದು ದಿನದಲ್ಲೇ ಮೃತಪಟ್ಟ ತಾಯಿ

Advertisement

Udayavani is now on Telegram. Click here to join our channel and stay updated with the latest news.

Next