Advertisement

ಸಿಂಧನೂರು ಬಳಿ ಭೀಕರ ಅಪಘಾತ :ಸ್ಥಳದಲ್ಲೇ ಇಬ್ಬರ ಸಾವು :ಅಂತ್ಯಕ್ರಿಯೆಗೆ ಹೋದವರು ಮಸಣ ಸೇರಿದರು

02:28 PM Aug 30, 2022 | Team Udayavani |

ಸಿಂಧನೂರು : ತಾಲೂಕಿನ ಜವಳಾಗೇರಾ ಗ್ರಾಮದ ಬಳಿ ಸಾರಿಗೆ ಬಸ್ ಬೈಕ್ ಗೆ ಢಿಕ್ಕಿ ಹೊಡೆದು ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.

Advertisement

ರಾಯಚೂರು ತಾಲೂಕಿನ ಗಾಣದಾಳ ಗ್ರಾಮದ ಶಿವಣ್ಣ ( 48), ತಿಕ್ಕಯ್ಯ (50) ಮೃತರು.

ಗಾಣದಾಳದಿಂದ ಬೈಕ್ ನಲ್ಲಿ ಸಿಂಧನೂರು ತಾಲೂಕಿನ ಗೋರೆಬಾಳ ಕ್ಯಾಂಪಿನಲ್ಲಿ ಸಂಬಂಧಿಕರೊಬ್ಬರ ಶವಸಂಸ್ಕಾರಕ್ಕೆ ಆಗಮಿಸುತ್ತಿದ್ದರು ಎನ್ನಲಾಗಿದೆ.

ಬಳಗಾನೂರು‌ ಪಿಎಸ್ ಐ ವೀರೇಶ ಅವರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ : ಸಜ್ಜುಗೊಂಡಿವೆ ರಬಕವಿಯ ಚವಾಣ ಮನೆತನ ತಯಾರಿಸಿದ ಪರಿಸರ ಸ್ನೇಹಿ ಗಣೇಶ ವಿಗ್ರಹಗಳು

Advertisement
Advertisement

Udayavani is now on Telegram. Click here to join our channel and stay updated with the latest news.

Next