Advertisement

ಬಜೆಟ್ ಹೈಲೈಟ್ಸ್; ಸಿದ್ದು ಬಜೆಟ್ ಲೆಕ್ಕಾಚಾರ, ರೈತರ ಸಾಲ ಮನ್ನಾ ಇಲ್ಲ

10:45 AM Mar 15, 2017 | Team Udayavani |

ಬೆಂಗಳೂರು: ರಾಜ್ಯ ವಿಧಾನಮಂಡಲದ 10 ದಿನಗಳ ಬಜೆಟ್ ಅಧಿವೇಶನ ಬುಧವಾರ ಆರಂಭವಾಗಿದ್ದು, ಮುಖ್ಯಮಂತ್ರಿ(ಇಂದೇ ಸಿದ್ದು ಲೆಕ್ಕಾಚಾರ) ಸಿದ್ದರಾಮಯ್ಯ 2017-18ನೇ ಸಾಲಿನ ಬಜೆಟ್ ಮಂಡಿಸಿದ್ದಾರೆ. ಇದು ಸಿದ್ದರಾಮಯ್ಯ ಅವರು ಮಂಡಿಸುತ್ತಿರುವ 12ನೇ ಬಜೆಟ್ ಇದಾಗಿದೆ, ಸಿಎಂ ಆಗಿ ಇದು ಅವರ 5ನೇ ಬಜೆಟ್. ನಿರೀಕ್ಷೆಯಂತೆ ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿರುವುದರಿಂದ ಜನಪ್ರಿಯ ಯೋಜನೆ ಘೋಷಿಸಿದ್ದಾರೆ. ರೈತರ ಸಾಲ ಮನ್ನಾ ಮಾಡದೆ, ಎಲ್ಲಾ ವರ್ಗಗಳ ಓಲೈಕೆ ಮೂಲಕ ಬಜೆಟ್ ಮಂಡಿಸಿದ್ದಾರೆ. ಬಜೆಟ್ ನ ಕ್ಷಣ, ಕ್ಷಣದ ಮಾಹಿತಿ ಇಲ್ಲಿದೆ…

Advertisement

Advertisement

Udayavani is now on Telegram. Click here to join our channel and stay updated with the latest news.

Next