Advertisement

Siddapura ಟ್ಯಾಂಕರ್‌ ಢಿಕ್ಕಿ: ಸ್ಕೂಟಿ ಸವಾರ ಸಾವು

11:43 PM Dec 18, 2023 | Team Udayavani |

ಸಿದ್ದಾಪುರ: ಶಂಕರನಾರಾ ಯಣ – ಸಿದ್ದಾಪುರ ಮುಖ್ಯ ರಸ್ತೆಯ ಸಿದ್ದಾಪುರ ಗ್ರಾಮದ ಮೆಣಸಿನಹಾಡಿ ಯಲ್ಲಿ ಡಿ. 17ರಂದು ಅತಿ ವೇಗವಾಗಿ ಬಂದ ಟ್ಯಾಂಕರ್‌ ಸ್ಕೂಟಿಗೆ ಹೊಡೆದು, ಸ್ಕೂಟರ್‌ ಸವಾರ ಹಳ್ಳಿಹೊಳೆ ರಾಜೇಶ್‌
ಆಚಾರ್ಯ (55) ಸ್ಥಳದಲ್ಲಿ ಯೇ ಮೃತಪಟ್ಟಿದ್ದಾರೆ.

Advertisement

ಮೃತರ ಪುತ್ರ ಸತೀಶ್‌ ನೀಡಿರುವ ದೂರಿನಂತೆ ಶಂಕರನಾರಾಯಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next