Advertisement
ಈಗಾಗಲೇ ಇರುವ ನಿಯಮವನ್ನೇ ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ. ಕಂಪನಿಗಳು ವಿಧಿಸುವ ವಿಶೇಷ ಭತ್ಯೆಗಳೂ ಮೂಲ ವೇತನದ ಭಾಗವೇ ಆಗಿರುತ್ತದೆಯೇ ಎಂಬ ಬಗ್ಗೆ ಎಲ್ಲರಲ್ಲೂ ಗೊಂದಲವಿತ್ತು. ಆದರೆ ಕೋರ್ಟ್ ಇದನ್ನು ಸ್ಪಷ್ಟಪಡಿಸಿದ್ದು, ದೂರು ನೀಡುವವರ ಸಂಖ್ಯೆ ಕಡಿಮೆಯಾಗಲಿದೆ. ಇನ್ನೊಂದೆಡೆ ಉದ್ಯೋಗಿಯು ಕಂಪನಿ ಬದಲಿಸಿದಾಗ, ಒಂದು ಕಂಪನಿಯಿಂದ ಇನ್ನೊಂದು ಕಂಪನಿಗೆ ಪಿಎಫ್ ಖಾತೆ ಬದಲಾವಣೆ ಮಾಡುವ ಪ್ರಕ್ರಿಯೆಯನ್ನು ಇನ್ನಷ್ಟು ಸರಳಗೊಳಿಸಿದೆ. ಈ ವ್ಯವಸ್ಥೆಯನ್ನು ಸಂಪೂರ್ಣ ಸ್ವಯಂಚಾಲಿತಗೊಳಿಸಲಾಗಿದ್ದು, ಈಗಿರುವಂತೆ ನೌಕ ರರು ಅರ್ಜಿ ಸಲ್ಲಿಸುವ ಹಾಗೂ ಅದನ್ನು ಇಪಿಎಫ್ಒ ಅಧಿಕಾರಿಗಳು ಅನುಮೋದಿಸುವ ಪ್ರಕ್ರಿಯೆಯನ್ನು ಕೈಬಿಡಲಾಗಿದೆ. Advertisement
ಸುಪ್ರೀಂ ತೀರ್ಪಿನ ನಂತರ ಪಿಎಫ್ ದೂರು ಕಡಿಮೆ?
12:30 AM Mar 16, 2019 | |
Advertisement
Udayavani is now on Telegram. Click here to join our channel and stay updated with the latest news.