Advertisement

ಶಾರ್ಟ್ ಸರ್ಕ್ಯೂಟ್ : ನಾಲ್ಕು ಅಂಗಡಿಗಳು ಭಸ್ಮ

01:51 PM Mar 12, 2021 | Team Udayavani |

ಮಹಾಲಿಂಗಪುರ : ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿ ಎರಡು ಮೊಬೈಲ್ ಅಂಗಡಿ, ಎರಡು ಚಹಾದ ಅಂಗಡಿಗಳು ಸುಟ್ಟು ಕರಕಲಾಗಿರುವ ಘಟನೆ ಶುಕ್ರವಾರ ನಸುಕಿನ ಜಾವ ಸಮೀರವಾಡಿ ಮಾರುಕಟ್ಟೆಯಲ್ಲಿ ಜರುಗಿದೆ.

Advertisement

ಬೆಂಕಿ ಅನಾಹುತದಿಂದ ಲಕ್ಷಾಂತರ ರೂ ಮೌಲ್ಯದ ವಸ್ತುಗಳು ನಾಶವಾಗಿವೆ. ಮಹಾಲಿಂಗಪುರ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಮಹಾಲಿಂಗಪುರ ಠಾಣಾಧಿಕಾರಿ ಜಿ.ಎಸ್.ಉಪ್ಪಾರ, ಉಪ ತಹಶೀಲ್ದಾರ ಶ್ರೀಕಾಂತ್ ಮಾಯನ್ನವರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next