Advertisement

ಶ್ರೀಪಾದ್ ನಾಯ್ಕ್ ಪತ್ನಿ ನಿಧನಕ್ಕೆ ಶಿವರಾಂ ಹೆಬ್ಬಾರ್ ಸಂತಾಪ

10:58 PM Jan 11, 2021 | Team Udayavani |

ಕಾರವಾರ : ಕೇಂದ್ರ ಆಯುಷ್ ಸಚಿವರಾದ  ಶ್ರೀಪಾದ ನಾಯ್ಕ್ಅವರ ಧರ್ಮಪತ್ನಿ ವಿಜಯಾ  ನಾಯ್ಕ್ ಅವರು ಅಪಘಾತದಲ್ಲಿ ನಿಧನರಾದ ಸುದ್ದಿ ತಿಳಿದು ತೀವ್ರ ಆಘಾತವಾಗಿದೆ ಎಂದು ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಹೇಳಿದ್ದಾರೆ.

Advertisement

ಇಂದು ಮುಂಜಾನೆ ಶ್ರೀಪಾದ ನಾಯ್ಕ್ ಹಾಗೂ ಅವರ ಧರ್ಮಪತ್ನಿಯಾದ ವಿಜಯಾ ನಾಯ್ಕ್ ಅವರನ್ನು ಭೇಟಿಯಾಗಿ ನಮ್ಮೂರಿನ ಕಲೆ, ದೇವಾಲಯಗಳ ವಿಶೇಷತೆಗಳ ಕುರಿತು ಕೆಲ ಕಾಲ ಅವರೊಂದಿಗೆ ಚರ್ಚಿಸಿದ್ದೆ ಖಂಡಿತವಾಗಿಯೂ ಈ ಸಾವನ್ನು ನಂಬುವುದಕ್ಕೆ ಸಾಧ್ಯವಾಗುತ್ತಿಲ್ಲ.

ಭಗವಂತ ಅವರ ಆತ್ಮಕ್ಕೆ ಚಿರಶಾಂತಿ ನೀಡಿ ಕುಟುಂಬ ವರ್ಗದವರಿಗೆ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೆನೆ ಹಾಗೂ ಶ್ರಿಪಾದ ನಾಯಕರು ಅತೀ ಶೀಘ್ರ ಗಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಕಾರ್ಮಿಕ  ಸಚಿವ‌‌ ಶಿವರಾಂ ಹೆಬ್ಬಾರ್ ಹೇಳಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next