Advertisement

ಪುನೀತ್‌ ಸಮಾಧಿ ದರ್ಶನಕ್ಕೆಸೈಕಲ್‌ ಜಾಥಾ

03:02 PM Mar 04, 2022 | Team Udayavani |

ಶಿವಮೊಗ್ಗ: ನಟ ಪುನೀತ್‌ ರಾಜಕುಮಾರ್‌ ಅವರಸಮಾ ಧಿ ದರ್ಶನಕ್ಕೆ ಇಬ್ಬರು ಅಭಿಮಾನಿಗಳುಶಿವಮೊಗ್ಗದಿಂದ ಸೈಕಲ್‌ ಜಾಥಾ ಆರಂಭಿಸಿದ್ದಾರೆ.ಮೆಸ್ಕಾಂ ಎಂಜಿನಿಯರ್‌ ನಂಜುಂಡಿ ಮತ್ತು ಸ್ವರೂಪ್‌ಎಂಬುವವರು ಸೈಕಲ್‌ ಮೂಲಕ ಬೆಂಗಳೂರಿಗೆತೆರಳಿ ಸಮಾಧà ದರ್ಶನ ಪಡೆಯಲಿದ್ದಾರೆ.

Advertisement

ಶಿವಮೊಗ್ಗದ ಕೋಟೆ ಶ್ರೀ ಸೀತಾರಾಮಾಂಜನೇಯಸ್ವಾಮಿ ದೇವಸ್ಥಾನದ ಆವರಣದಿಂದ ಜಾಥಾಆರಂಭಿಸಲಾಯಿತು. ಸೈಕಲ್‌ನ ಮುಂಭಾಗದಲ್ಲಿನಟ ಪುನೀತ್‌ ರಾಜಕುಮಾರ್‌ ಅವರ ಭಾವಚಿತ್ರಇರಿಸಿಕೊಂಡು ಜಾಥಾ ಆರಂಭಿಸಿದ್ದು ನಾಳೆಬೆಂಗಳೂರು ತಲುಪಲಿದ್ದಾರೆ. ಸೈಕಲ್‌ ಜಾಥಾಆರಂಭಿಸಿದ ನಂಜುಂಡಿ ಮತ್ತು ಸ್ವರೂಪ್‌ ಅವರಿಗೆಸ್ನೇಹಿತರು, ಹಿತೈಷಿಗಳು ಶುಭ ಹಾರೈಸಿದರು.

Advertisement

Udayavani is now on Telegram. Click here to join our channel and stay updated with the latest news.

Next