Advertisement

ಉದ್ಯೋಗ ಸೃಷ್ಟಿಯಾಗಲು ಸಣ್ಣ ಸಣ್ಣ ಕಾರ್ಖಾನೆಗಳು ಹುಟ್ಟಬೇಕು : ಸಚಿವೆ ಜೊಲ್ಲೆ

07:57 PM Nov 13, 2021 | Team Udayavani |

ಚಿಕ್ಕೋಡಿ: ತಾಲೂಕಿನ ಹತ್ತರವಾಟ ಗ್ರಾಮದ ನ್ಯಾಯವಾದಿ ಅಶೋಕ ಮಲ್ಲಪ್ಪ ಹರಗಾಪೂರೆ ಅವರ ಶ್ರೀ ಲಕ್ಷ್ಮೀ ಗೊಡಂಬಿ ಕಾರ್ಖಾನೆಯನ್ನು ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಸಂಸದ ಅಣ್ಣಾಸಾಹೇಬ ಜೊಲ್ಲೆ ಉದ್ಘಾಟಿಸಿದರು.

Advertisement

ಬಳಿಕ ಮಾತನಾಡಿದ ಸಚಿವೆ ಶಶಿಕಲಾ ಜೊಲ್ಲೆ ಅವರು. ಗ್ರಾಮೀಣ ಪ್ರದೇಶಗಳಲ್ಲಿ ಸಕ್ಕರೆ ಕಾರ್ಖಾನೆ ಹಾಗೂ ಗೋಡಂಬಿಯಂತ ಕಾರ್ಖಾನೆಹಳು ಆರಂಭವಾದರೇ ಸ್ಥಳಿಯರಿಗೆ ಉದ್ಯೋಗ ಲಭಿಸಲಿದೆ. ಸಣ್ಣ ಸಣ್ಣ ಕಾರ್ಖಾನೆಗಳು ಆರಂಭವಾಗುವುದರಿಂದ ಗ್ರಾಮೀಣ ಜನರ ಆರ್ಥಿಕ ಮಟ್ಟ ಸುಧಾರಣೆ ಜೊತೆಗೆ ಉದ್ಯೋಗ ಸೃಷ್ಟಿಯಾಗುತ್ತವೆ ಎಂದರು.

ಸಾನಿಧ್ಯವನ್ನು ಚಿಂಚಣಿ ಶ್ರೀ ಅಲ್ಲಮಪ್ರಭು ಸ್ವಾಮೀಜಿ ವಹಿಸಿದ್ದರು. ಶಾಸಕ ದುರ್ಯೋಧನ ಐಹೊಳೆ.ಅಹಿಂದ ಮುಖಂಡ ಮಹಾವೀರ ಮೋಹಿತೆ. ಕಾರ್ಖಾನೆ ಮಾಲಿಕರಾದ ಅಶೋಕ ಹರಗಾಪೂರೆ. ಪ್ರಕಾಶ ಹರಗಾಪೂರೆ. ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ದುಂಡಪ್ಪ ಬೆಂಡವಾಡೆ.ಹೆಸ್ಕಾಂ ನಿರ್ದೇಶಕ ಮಹೇಶ ಭಾತೆ.ರುದ್ರಪ್ಪ ಸಂಗಪ್ಪಗೋಳ ಮುಂತಾದವರು ಇದ್ದರು.

ಇದನ್ನೂ ಓದಿ : ದೆಹಲಿಯಲ್ಲಿ ಶಾಲೆಗಳು ಬಂದ್, ಸರಕಾರಿ ಕಚೇರಿಗಳು ಮನೆಯಿಂದಲೇ ಕೆಲಸ

 

Advertisement
Advertisement

Udayavani is now on Telegram. Click here to join our channel and stay updated with the latest news.

Next