Advertisement

ಚಿದಂಬರಂ ಅವರನ್ನು ಭೇಟಿಯಾದ ಸಂಸದ ಶಶಿ ತರೂರ್

09:47 AM Nov 26, 2019 | Team Udayavani |

ಹೊಸದಿಲ್ಲಿ: ಐಎನ್‌ಎಕ್ಸ್‌ ಮಾಧ್ಯಮ ಲಂಚ ಪ್ರಕರಣದಲ್ಲಿ ಕಾರಾಗೃಹದಲ್ಲಿರುವ ಮಾಜಿ ಸಚಿವ ಪಿ.ಚಿದಂಬರಂ ಅವರನ್ನು ಕಾಂಗ್ರೆಸ್‌ ನಾಯಕರಾಗಿರುವ ಶಶಿ ತರೂರ್‌ ಮತ್ತು ಮನೀಶ್‌ ತಿವಾರಿ ಸೋಮವಾರ ಭೇಟಿಯಾಗಿದ್ದಾರೆ.

Advertisement

ಬಳಿಕ ಮಾತನಾಡಿದ ಶಶಿ ತರೂರ್‌, 98 ದಿನಗಳ ಹಿಂದೆ ಚಿದಂಬರಂ ಬಂಧನವಾಗಿದೆ. ಸಂವಿಧಾನದಲ್ಲಿ ಮೂಲಭೂತವಾಗಿ ಉಲ್ಲೇಖವಾಗಿರುವ ಸ್ವಾತಂತ್ರ್ಯವನ್ನೇ ಕಿತ್ತುಕೊಳ್ಳಲಾಗಿದೆ. ಇಷ್ಟೆ ಲ್ಲ ಏತಕ್ಕಾಗಿ ನಡೆದಿದೆ. ಕೇವಲ 9.96 ಲಕ್ಷ ರೂ.ಗಳ ಚೆಕ್‌ಗಾಗಿ ಈ ಪ್ರಕರಣ ನಡೆದಿದೆ ಎಂದರು. ಇಂಥ ಪ್ರಕರಣನಿಜಕ್ಕೂ ತಪ್ಪು ಸಂದೇಶ ರವಾನೆ ಮಾಡುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next