Advertisement

Severe drought: ಲಾತೂರ್‌ನಲ್ಲಿ ಮೇವು ಸಾಗಣೆ ನಿಷೇಧ

12:57 AM Mar 16, 2024 | Team Udayavani |

ಛತ್ರಪತಿ ಸಂಭಾಜಿನಗರ: ಮಹಾರಾಷ್ಟ್ರದ ಗಡಿ ಜಿಲ್ಲೆ ಲಾತೂರ್‌ನಲ್ಲಿ ತೀವ್ರ ಬರ ಪರಿಸ್ಥಿತಿ ಕಾಣಿಸಿಕೊಂಡಿರುವುದರಿಂದ ಜಾನು ವಾರುಗಳಿಗೆ ಮೇವಿನ ಕೊರತೆ ಎದುರಾಗಿದ್ದು ಜಿಲ್ಲೆಯಿಂದ ಹೊರಕ್ಕೆ ಮೇವು ಸಾಗಣೆಗೆ ನಿಷೇಧ ಹೇರಲಾಗಿದೆ. 46 ಕಂದಾಯ ವೃತ್ತಗಳನ್ನು ರಾಜ್ಯ ಸರಕಾರ ಬರಪೀಡಿತ ಎಂದು ಘೋಷಿಸಿದ್ದು ಮುಂದಿನ ಆಗಸ್ಟ್‌ವರೆಗೆ ಜಿಲ್ಲೆಯಿಂದ ಮೇವು ಸಾಗಣೆ ಮಾಡುವಂತಿಲ್ಲ. ಈ ಮಧ್ಯೆ ಲಾತೂರ್‌ ಜಿಲ್ಲಾಡಳಿತ 53 ಕುಡಿಯುವ ನೀರಿನ ಬಾವಿಗಳನ್ನು ವಶಪಡಿಸಿ­ಕೊಂಡಿದೆ. ಬರ ನಿರ್ವಹಣೆಗೆ 4.29 ಕೋಟಿ ರೂ.ಬಿಡುಗಡೆ ಮಾಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next