Advertisement
ಉದಯಕುಮಾರ್ ಪೈ ಅವರು ಉ.ಕ. ಜಿಲ್ಲೆ ಕುಮಟ ತಾಲೂಕಿನ ಕೋಡ್ಕಣಿಯವರು. ಹೊಟೇಲ್ ನೌಕರಿಯನ್ನು ಅರಸಿ ಚೆನ್ನೈಗೆ ಹೋದ ಅವರು ಹೊಟೇಲ್ ನೌಕರರನ್ನು ಒಂದುಗೂಡಿಸಿ ಕಥಾಪುಸ್ತಕಗಳನ್ನು ತರಿಸಿ ಓದಿಸುತ್ತಿದ್ದರು, ಸಾಹಿತ್ಯಿಕ ಚಟುವಟಿಕೆಗಳನ್ನು ನಡೆಸುತ್ತಿದ್ದರು. ಅಲ್ಲಿ ಕನ್ನಡ ಸಂಘದಲ್ಲಿಯೂ ಸಕ್ರಿಯರಾಗಿದ್ದರು. ಆರಂಭಿಕ ಹಂತದಲ್ಲಿ ಚೈನ್ನೈಯಲ್ಲಿ ಯುಎಸ್ಎಸ್ಆರ್ನ ಸೋವಿಯತ್ ಲ್ಯಾಂಡ್ ಪತ್ರಿಕೆಯಲ್ಲಿ ಕಂಪೋಸಿಟರ್ ಆಗಿ ಕೆಲಸ ಮಾಡಿದ್ದರು.
Advertisement
ಹಿರಿಯ ಪತ್ರಕರ್ತ ಉದಯಕುಮಾರ್ ಪೈ ಅಸೌಖ್ಯದಿಂದ ನಿಧನ
12:07 AM Aug 16, 2020 | mahesh |
Advertisement
Udayavani is now on Telegram. Click here to join our channel and stay updated with the latest news.