Advertisement

Road Mishap ಸ್ಕೂಟಿ ಅಪಘಾತ: ಸವಾರ ಸಾವು

01:42 AM May 19, 2024 | Team Udayavani |

ಬ್ರಹ್ಮಾವರ: ನೀಲಾವರ ಬಲ್ಜಿ ಬಳಿ ಶನಿವಾರ ಮುಂಜಾನೆ ಸಂಭವಿಸಿದ ಅಪಘಾತದಲ್ಲಿ ಸ್ಕೂಟಿ ಸವಾರ ಅಭಿಷೇಕ್‌ (28) ಮೃತಪಟ್ಟಿದ್ದಾರೆ.

Advertisement

ಮಟಪಾಡಿಯಿಂದ ಕುಂಜಾಲು ಕಡೆ ತೆರಳುತ್ತಿದ್ದ ವೇಳೆ ಅವರ ಸ್ಕೂಟಿಗೆ ಯಾವುದೋ ವಾಹನ ಢಿಕ್ಕಿ
ಯಾಗಿರಬಹುದೆಂದು ಅಂದಾಜಿಸಲಾಗಿದೆ.

ಗಂಭೀರ ಗಾಯಗೊಂಡ ಅವರನ್ನು ಆಸ್ಪತ್ರೆಗೆ ಕರೆ ತರುವ ವೇಳೆ ದಾರಿ ಮಧ್ಯೆಯೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next