Advertisement

ದಾವೂದಿ ಬೊಹ್ರಾ ಸಮುದಾಯದ ಬಹಿಷ್ಕಾರ ಪ್ರಕರಣ: ವಿಸ್ತೃತ ಪೀಠದಲ್ಲಿ ವಿಚಾರಣೆ

12:56 AM Feb 11, 2023 | Team Udayavani |

ಹೊಸದಿಲ್ಲಿ: ದಾವೂದಿ ಬೋಹ್ರಾ ಸಮುದಾಯದವರಿಗೆ ಬಹಿಷ್ಕಾರ ಹಾಕುವುದರ ವಿರುದ್ಧ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ 9 ನ್ಯಾಯಮೂರ್ತಿಗಳ ವಿಸ್ತೃತ ನ್ಯಾಯಪೀಠಕ್ಕೆ ವರ್ಗಾಯಿಸಿದೆ.

Advertisement

ಇದುವರೆಗೆ ನ್ಯಾ|ಸಂಜಯ ಕಿಶನ್‌ ಕೌಲ್‌ ನೇತೃತ್ವದ ಪೀಠ ವಿಚಾರಣೆ ನಡೆಸುತ್ತಿತ್ತು. ಮಹಾರಾಷ್ಟ್ರದಲ್ಲಿ 2016ರಲ್ಲಿ ಜಾರಿಯಾ ಗಿದ್ದ ಸಾಮಾಜಿಕ ಬಹಿಷ್ಕಾರದಿಂದ ಸಾರ್ವಜನಿಕ ರಕ್ಷಣ ಕಾಯ್ದೆಯ ಅನ್ವಯ ದಾವೂದಿ ಬೋಹ್ರಾ ಸಮುದಾ ಯವನ್ನು ರಕ್ಷಣಾತ್ಮಕ ಹಿನ್ನೆಲೆಯಲ್ಲಿ ಪದ್ಧತಿಯನ್ನು ಮುಂದುವರಿಸುವ ಬಗ್ಗೆ ವಿಚಾರಣೆ ನಡೆಸಬೇಕೇ ಎಂಬ ಅಂಶ ವನ್ನು ಹಾಲಿ ಪೀಠ ಪರಿಶೀಲಿಸುತ್ತಿತ್ತು.

Advertisement

Udayavani is now on Telegram. Click here to join our channel and stay updated with the latest news.

Next