ಉದ್ಯಾನವನದಲ್ಲಿಯ ಪಾಥೆìನಿಯಂ ಸಸಿ, ಕಸವನ್ನು ಕೀಳುವ ಮೂಲಕ ರವಿವಾರ ಬೆಳಗ್ಗೆ 8ರಿಂದ 8:30ರವರೆಗೆ ರಕ್ಷಿಸೋಣ ಬನ್ನಿ ಕೂಡಲಸಂಗಮ ಸ್ವತ್ಛತಾ ಅಭಿಯಾನ ನಡೆಸಿದರು.
Advertisement
ಅಭಿಯಾನವನ್ನು ಪ್ರತಿ ರವಿವಾರ ಕೈಗೊಳ್ಳುತ್ತೇವೆ. ಆಸಕ್ತರು ಭಾಗವಹಿ ಸಬಹುದು. ಮುಂದಿನ ರವಿವಾರ ಬಸವೇಶ್ವರ ವೃತ್ತ, ಪೂಜಾವನ ಸ್ವತ್ಛಗೊ ಳಿಸುವ ಯೋಜನೆ ಹಾಕಿಕೊಂಡಿದ್ದೇವೆ. ಮಂಡಳಿಯಲ್ಲಿಯ ಕಾರ್ಮಿಕರಿಗೆ, ಸಿಬ್ಬಂದಿಗೆ ಕಾಯಕದ ಅರಿವು ಮೂಡಿಸಿ, ಸುಕ್ಷೇತ್ರವನ್ನು ಕಸಮುಕ್ತ, ಸ್ವತ್ಛತೆಯ ತಾಣವಾಗಿ ನಿರ್ಮಾಣ ಮಾಡುವ ಉದ್ದೇಶದಿಂದ ಈ ಅಭಿಯಾನಕೈಗೊಂಡಿರುವುದಾಗಿ ಮಹಾಂತೇಶ ಕುರಿ, ತೀರ್ಥಲಿಂಗ ಬೆಳಗಲ್ಲ, ಬಸವರಾಜ ಗೌಡರ ಹೇಳಿದರು.
ಸಂಗಮನಾಥನ ದೇವಾಲಯ ಆವರಣ, ರಸ್ತೆಗಳು, ಬಸವೇಶ್ವರ ವೃತ್ತ ವಿಕ್ಷಿಸಿ ಸಭಾ ಭವನಕ್ಕೆ ಬಂದಾಗ ಅಭಿಯಾನದ
ಯುವಕರು ಸುಕ್ಷೇತ್ರದಲ್ಲಿಯ ಸಮಸ್ಯೆಗಳ ಕುರಿತು ಮಾಹಿತಿ ನೀಡಿದರು. ಸ್ಥಳದಲ್ಲಿಯೇ ಆಯುಕ್ತರು ಮಂಡಳಿಯ ಸಿಬ್ಬಂದಿಗೆ ಎಲ್ಲ ಸಮಸ್ಯೆ ಪರಿಹಾರವಾಗಬೇಕು ಎಂದರು. ಇದನ್ನೂ ಓದಿ:ಲಡಾಖ್ ಗಡಿಯಲ್ಲಿ ಚೀನಿ ಸೈನಿಕನನ್ನು ಬಂಧಿಸಿದ ಭಾರತೀಯ ಸೇನೆ
Related Articles
Advertisement