Advertisement

ಸತ್ಯೇಂದ್ರ ಜೈನ್‌ಗೆ ಇಲ್ಲ ಭೇಟಿ ಅವಕಾಶ

12:59 AM Dec 26, 2022 | Team Udayavani |

ಹೊಸದಿಲ್ಲಿ: ಕಾರಾಗೃಹದಲ್ಲಿ ಇದ್ದರೂ ಅದ್ದೂರಿ ಜೀವನ ನಡೆಸಿ ಸಿಕ್ಕಿಬಿದ್ದ ದಿಲ್ಲಿ ಸರಕಾರದ ಸಚಿವ ಸತ್ಯೇಂದ್ರ ಜೈನ್‌ ಅವರಿಗೆ ನೀಡಲಾಗಿದ್ದ ಸೌಲಭ್ಯ ಗಳನ್ನು ವಾಪಸ್‌ ಪಡೆಯಲಾಗಿದೆ.

Advertisement

ಜತೆಗೆ 15 ದಿನಗಳ ಕಾಲ ಅವರನ್ನು ಯಾರೂ ಭೇಟಿ ಮಾಡಬಾರದು ಎಂದು ಆದೇಶ ನೀಡಲಾಗಿದೆ.

ದಿಲ್ಲಿ ಲೆಫ್ಟಿನೆಂಟ್‌ ಗವರ್ನರ್‌ ವಿ.ಕೆ. ಸಕ್ಸೇನಾ ಅವರ ಶಿಫಾ ರಸಿನ ಮೇರೆಗೆ ಈ ಕ್ರಮ ಕೈಗೊಳ್ಳ ಲಾಗಿದೆ.

ಜೈಲು ಕೋಣೆಯಲ್ಲಿದ್ದ ಮೇಜು, ಕುರ್ಚಿಗಳನ್ನೂ ತೆಗೆಯಲಾ ಗಿದೆ. ಜೈನ್‌ ಅವರು ಮಸಾಜ್‌ ಮಾಡಿಸಿ ಕೊಳ್ಳುತ್ತಿರುವ ವೀಡಿಯೋಗಳು ಬಿಡುಗಡೆಯಾಗಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next