Advertisement

Haleyangadi: ಮರಳು ಅಡ್ಡೆಗೆ ದಾಳಿ, ದೋಣಿ ವಶ

11:26 PM Jan 12, 2024 | |

ಹಳೆಯಂಗಡಿ: ಇಲ್ಲಿನ ಕೊಪ್ಪಲ ಪ್ರದೇಶದ ನಂದಿನಿ ನದಿ ಯಿಂದ ಅಕ್ರಮವಾಗಿ ಮರಳು ತೆಗೆಯುತ್ತಿದ್ದಾರೆ ಎಂಬ ಖಚಿತ ಮಾಹಿತಿ ಆಧರಿಸಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಮೂಲ್ಕಿ ಪೊಲೀಸರ ನೆರವಿನೊಂದಿಗೆ ದಾಳಿ ನಡೆಸಿದ್ದಾರೆ.

Advertisement

ನಾಲ್ಕು ದೋಣಿಗಳನ್ನು ನದಿಯ ಲ್ಲಿಯೇ ಬಿಟ್ಟು ಆರೋಪಿಗಳು ಪರಾರಿ ಯಾಗಿದ್ದಾರೆ. ಅದನ್ನು ಕ್ರೇನ್‌ ಬಳಸಿ ಮೇಲಕ್ಕೆ ತೆಗೆದು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next