Advertisement

ಅಂಕಣ ಅವ್ಯವಸ್ಥೆ: ಪಂದ್ಯ ತ್ಯಜಿಸಿದ ಸೈನಾ ನೆಹ್ವಾಲ್‌

05:16 AM Feb 15, 2019 | Team Udayavani |

ಗುವಾಹಟಿ (ಅಸ್ಸಾಂ): ಇಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಬ್ಯಾಡ್ಮಿಂಟನ್‌ನ, ಮೂರು ಪ್ರೀ ಕ್ವಾರ್ಟರ್‌ ಫೈನಲ್‌ ಪಂದ್ಯಗಳ ವೇಳಾಪಟ್ಟಿಯನ್ನು ಸಂಘಟಕರು ಅನಿವಾರ್ಯವಾಗಿ ಅದಲು ಬದಲು ಮಾಡಿದರು. ಗುರುವಾರ ಅಂಕಣ ಸರಿಯಾಗಿಲ್ಲವೆಂಬಕಾರಣಕ್ಕೆ, ವಿಶ್ವವಿಖ್ಯಾತ ಆಟಗಾರ್ತಿ ಸೈನಾ ನೆಹ್ವಾಲ್‌ ಆಡಲು ನಿರಾಕರಿಸಿದರು.  ಅದರ ಪರಿಣಾಮ ಈ ನಿರ್ಧಾರ ಮಾಡಲಾಯಿತು.

Advertisement

ಇದಕ್ಕೂ ಮುನ್ನ ಸಮೀರ್‌ ವರ್ಮ, ಹಿಮ್ಮಡಿ ನೋವಿನ ಕಾರಣ ನೀಡಿ ಪಂದ್ಯವನ್ನು ಅರ್ಧದಲ್ಲೇ ತ್ಯಜಿಸಿದರು. ಮುಂದೆ ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌ ಕೂಟದಲ್ಲಿ ಆಡಬೇಕಾಗಿರುವುದರಿಂದ, ಅಪಾಯವನ್ನು ಹೊತ್ತುಕೊಳ್ಳಲು ಸಿದ್ಧವಿಲ್ಲ, ಈಗಾಗಲೇ ಹಲವು ಗಾಯಗಳಿಂದ ಬೇಸತ್ತಿದ್ದೇನೆ ಎಂದು ಸೈನಾ ತಿಳಿಸಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next