Advertisement

ಗುರ್ಬಾನಿ ತಿರುಚಿದ ಆರೋಪ: ಪಂಜಾಬ್‌ ಸಚಿವ ರಣಧಾವಾ ವಜಾಕ್ಕೆ ಆಗ್ರಹ

05:13 PM Aug 25, 2018 | udayavani editorial |

ಚಂಡೀಗಢ : ಪವಿತ್ರ ಗುರ್ಬಾನಿ ಶ್ಲೋಕಗಳನ್ನು ತಿರುಚಿರುವ ಪಂಜಾಬ್‌ ಸಚಿವ ಸುಖಜಿಂದರ್‌ ಸಿಂಗ್‌ ರಣಧಾವಾ ಅವರನ್ನು ಹುದ್ದೆಯಿಂದ ಉಚ್ಚಾಟಿಸಬೇಕೆಂದು ವಿರೋಧ ಪಕ್ಷವಾಗಿರುವ ಶಿರೋಮಣಿ ಅಕಾಲಿ ದಳ ಆಗ್ರಹಿಸಿದೆ.

Advertisement

ಸಿಕ್ಖ್ ಸಮುದಾಯದವರ ಧಾರ್ಮಿಕ ಭಾವನೆಗಳನ್ನು ನೋಯಿಸಿರುವ ಕಾರಣಕ್ಕೆ ಸಚಿವ ರಣಧಾವಾ ವಿರುದ್ಧ ಕೇಸು ದಾಖಲಿಸಬೇಕು ಎಂದು ಎಸ್‌ ಎ ಡಿ ಮುಖ್ಯಸ್ಥ ಸುಖಬೀರ್‌ ಸಿಂಗ್‌ ಬಾದಲ್‌ ಅವರು ರಾಜ್ಯದ ಮುಖ್ಯಮಂತ್ರಿ ಅಮರೀಂದರ್‌ ಸಿಂಗ್‌ ಅವರನ್ನು  ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next