Advertisement

ಅಶ್ವತ್ಥ ಎಲೆಯಲ್ಲಿ ಕಲೆ ಮರ್ಣೆ ಕಲಾವಿದನ ಸಾಧನೆಗೆ ಸಚಿನ್‌ ಪ್ರಶಂಸೆ

10:43 PM Jun 15, 2022 | Team Udayavani |

ಕಟಪಾಡಿ: ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡುಲ್ಕರ್‌ ಅವರ ಭಾವಚಿತ್ರವನ್ನು ಅಶ್ವತ್ಥದ ಎಲೆಯಲ್ಲಿ ಕೇವಲ 7 ನಿಮಿಷದಲ್ಲಿ ಬಿಡಿಸುವ ಮೂಲಕ ಉಡುಪಿ ಜಿಲ್ಲೆಯ ಮಣಿಪುರ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಮರ್ಣೆಯ ಯುವ ಕಲಾವಿದ ಮಹೇಶ್‌ ಮರ್ಣೆ ಎಕ್ಸ್‌ಕ್ಲೂಸಿವ್‌ ವರ್ಲ್ಡ್ ರೆಕಾರ್ಡ್‌ನಲ್ಲಿ ಸ್ಥಾನ ಪಡೆದಿದ್ದಾರೆ. ಅವರು ಈ ಭಾವಚಿತ್ರವನ್ನು ತೆಂಡುಲ್ಕರ್‌ಗೆ ಕಳುಹಿಸಿದ್ದರು.

Advertisement

ಈ ಕಲಾಸಾಧನೆಯನ್ನು ಕಂಡು ಸಚಿನ್‌ ತೆಂಡುಲ್ಕರ್‌ ಸಂತಸಗೊಂಡು, ಶುಭಾಶಯ ಪತ್ರವೊಂದನ್ನು ಕಳುಹಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next