Advertisement

ರಯಾನ್‌ ಸ್ಕೂಲ್‌ ಮರ್ಡರ್‌ ಕೇಸ್‌: ಬಸ್‌ ಕಂಡಕ್ಟರ್‌ ಖುಲಾಸೆ

05:04 PM Feb 28, 2018 | Team Udayavani |

ಹೊಸದಿಲ್ಲಿ : ರಯಾನ್‌ ಸ್ಕೂಲ್‌ ಮರ್ಡರ್‌ ಕೇಸಿನಲ್ಲಿ ಬಸ್‌ ಕಂಡಕ್ಟರ್‌ ನನ್ನು ವಿಶೇಷ ನ್ಯಾಯಾಲಯ ಇಂದು ಬುಧವಾರ ಖುಲಾಸೆಗೊಳಿಸಿದೆ.

Advertisement

2017ರ ನವೆಂಬರ್‌ನಲ್ಲಿ ಬಸ್‌ ಚಾಲಕ ಅಶೋಕ್‌ ಕುಮಾರ್‌ನನ್ನು ಭೋಂಡ್‌ಸಿ ಜೈಲಿನಿಂದ ಬಿಡುಗಡೆಗೊಳಿಸಲಾಗಿತ್ತು. 

2017ರ ಸೆ.8ರಂದು ಕತ್ತು ಸೀಳಲ್ಪಟ್ಟು ಮೃತಪಟ್ಟಿದ್ದ 7 ವರ್ಷ ಪ್ರಾಯದ ಬಾಲಕ ಪ್ರದ್ಯುಮ್ನ ಠಾಕೂರ್‌ನ ದೇಹ ಶಾಲೆಯ ಶೌಚಾಲಯದಲ್ಲಿ ಪತ್ತೆಯಾಗಿತ್ತು. ಈ ಘಟನೆಗೆ ಸಂಬಂಧಿಸಿ ಗುರುಗ್ರಾಮ ಪೊಲೀಸರು ಬಸ್‌ ಚಾಲಕನನ್ನು ಬಂಧಿಸಿದ್ದರು. ಅನಂತರದ ತನಿಖೆಗಳಲ್ಲಿ ಆತ ನಿರಪರಾಧಿ ಎಂಬುದು ಕಂಡು ಬಂದಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next