Advertisement
ಬೆಳಗ್ಗೆ ತಿರುಪತಿಯಿಂದ ಬಂದ ವೆಂಕಟೇಶ್ವರ ಸ್ವಾಮಿ ಶೇಷವಸ್ತ್ರಗಳನ್ನು ರಾಯರಿಗೆ ಸಮರ್ಪಿಸಲಾಯಿತು. ನಂತರ, ಕಾರ್ಯಕ್ರಮಕ್ಕೆ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಚಾಲನೆ ನೀಡಿದರು. ಬಳಿಕ, ಸತತ ಎರಡು ಗಂಟೆಗಳ ಕಾಲ ಕಲಾವಿದರು ಏಕಕಾಲಕ್ಕೆ ಹಾಡುವ ಮೂಲಕ ರಾಯರಿಗೆ ವಿಶೇಷ ಸೇವೆ ಸಲ್ಲಿಸಿದರು. ತ್ಯಾಗರಾಜರ ಪಂಚರತ್ನ ಕೀರ್ತನೆಗಳು, ರಾಯರು ರಚಿಸಿದ ಹಾಡುಗಳನ್ನು ಪ್ರಸ್ತುತ ಪಡಿಸಲಾಯಿತು.
Advertisement
ರಾಯರ ಸನ್ನಿಧಿಯಲ್ಲಿ ನಾದಹಾರ ಝೇಂಕಾರ
03:45 AM Mar 06, 2017 | |
Advertisement
Udayavani is now on Telegram. Click here to join our channel and stay updated with the latest news.