Advertisement

ರೋಹಿತ್‌ ಮತ್ತೆ ಗಾಯಾಳು: ದೇವಧರ್‌ನಿಂದ ಹೊರಕ್ಕೆ

10:54 AM Mar 25, 2017 | Team Udayavani |

ನವದೆಹಲಿ: ಗಾಯದ ಸಮಸ್ಯೆ ರೋಹಿತ್‌ ಶರ್ಮ ಅವರನ್ನು ಬಿಟ್ಟು ಹೋಗುವಂತೆ ಕಾಣಿಸುತ್ತಿಲ್ಲ. ಮಂಡಿನೋವಿಗೆ ಸಿಲುಕಿರುವ ಅವರೀಗ ದೇವಧರ್‌ ಟ್ರೋಫಿ ಕ್ರಿಕೆಟ್‌ ಪಂದ್ಯಾವಳಿಯಿಂದಲೂ ಹೊರಬಿದ್ದಿದ್ದಾರೆ. 

Advertisement

ಕೇದಾರ್‌ ಜಾಧವ್‌ ಕೂಡ ಇವರ ಹಾದಿಯನ್ನೇ ಹಿಡಿದಿದ್ದಾರೆ. ಒಮ್ಮೆ ಗಾಯದ ಸಮಸ್ಯೆಯಿಂದ ಮುಕ್ತರಾದಂತೆ ಕಂಡುಬಂದುದರಿಂದ ರೋಹಿತ್‌ ಶರ್ಮ ಅವರನ್ನು ದೇವಧರ್‌ ಟ್ರೋಫಿ ಪಂದ್ಯಾವಳಿಗಾಗಿ ಇಂಡಿಯಾ ಬ್ಲೂ ತಂಡದ ನಾಯಕನನ್ನಾಗಿ ನೇಮಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next