Advertisement

Road Mishap: ಇಬ್ಬರು ವಿದ್ಯಾರ್ಥಿಗಳು ಸಾವು

11:14 PM Mar 04, 2024 | Team Udayavani |

ಆಳಂದ: ಬೆಂಗಳೂರಿನಿಂದ ಮೈಸೂರು ನೋಡಲು ಕಾರಿನಲ್ಲಿ ತೆರಳಿದ್ದ ಏಳು ವಿದ್ಯಾರ್ಥಿಗಳ ಪೈಕಿ ಇಬ್ಬರು ರಸ್ತೆ ಅಪಘಾತದಲ್ಲಿ ಮೃತಪಟ್ಟ ಘಟನೆ ಮೈಸೂರು ಜಿಲ್ಲೆ ಬೆಳವಡಿ ಠಾಣೆ ವ್ಯಾಪ್ತಿಯ ಮಳವಳ್ಳಿ ಸಮೀಪದ ಹೆದ್ದಾರಿಯಲ್ಲಿ ಸಂಭವಿಸಿದೆ.

Advertisement

ಆಳಂದ ತಾಲೂಕಿನ ಬಸವಣ್ಣ ಸಂಗೋಳಗಿ ಗ್ರಾಮದ ನಿವಾಸಿ, ಬೆಂಗಳೂರಿನಲ್ಲಿ ಪದವಿ ಓದುತ್ತಿದ್ದ ದರ್ಶನ್‌ ರಾಜಕುಮಾರ್‌ ವಿಶ್ವಕರ್ಮ (20) ಮತ್ತು ಬೆಂಗಳೂರಿನ ಗೋಪಿ (20) ಮೃತಪಟ್ಟವರು. ಇನ್ನೋರ್ವ ವಿದ್ಯಾರ್ಥಿ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next