Advertisement

Road Mishap ರಿಕ್ಷಾ, ಕಾರಿಗೆ ಬೈಕ್‌ ಢಿಕ್ಕಿ; ಸವಾರನಿಗೆ ಗಾಯ

11:45 PM Jul 14, 2024 | Team Udayavani |

ಕುಂದಾಪುರ: ತಲ್ಲೂರು ಗ್ರಾಮದ ರೈಲ್ವೇ ಸೇತುವೆ ಬಳಿ ತಲ್ಲೂರು ಹಟ್ಟಿಯಂಗಡಿ ರಸ್ತೆಯಲ್ಲಿ ಬೈಕೊಂದು ರಿಕ್ಷಾ ಹಾಗೂ ಕಾರಿಗೆ ಢಿಕ್ಕಿಯಾಗಿ ಬೈಕ್‌ ಸವಾರ ಗಂಭೀರ ಗಾಯಗೊಂಡಿದ್ದಾರೆ.

Advertisement

ಹಟ್ಟಿಯಂಗಡಿ ಜಂಕ್ಷನ್‌ ಕಡೆಯಿಂದ ಬಂದ ಬೈಕ್‌ ಹರೀಶ್‌ ಅವರು ಪ್ರಯಾಣಿಸುತ್ತಿದ್ದ ರಿಕ್ಷಾಗೆ ಢಿಕ್ಕಿಯಾಗಿ ಇನ್ನೊಂದು ಕಾರಿಗೆ ಢಿಕ್ಕಿಯಾಗಿದೆ.

ಬೈಕ್‌ ಸವಾರ ರಂಜನ್‌ ಗಾಯಗೊಂಡು ಕುಂದಾಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗೆ ಕೆಎಂಸಿ ಮಣಿಪಾಲಕ್ಕೆ ದಾಖಲಾಗಿದ್ದಾರೆ. ಪ್ರಕರಣ ದಾಖಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next