Advertisement

ಹಾಸನ ಬಳಿ ಭೀಕರ ಅಪಘಾತ : 5 ಮಕ್ಕಳು ಸೇರಿ ಒಂದೇ ಕುಟುಂಬದ 9 ಮಂದಿ ಸಾವು

07:35 AM Oct 16, 2022 | Team Udayavani |

ಹಾಸನ : ಸಾರಿಗೆ ಸಂಸ್ಥೆ ಬಸ್ ಹಾಗೂ ಟೆಂಪೋ ಟ್ರಾವಲರ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 9 ಜನರು ಮೃತಪಟ್ಟ ಘಟನೆ ಅರಸೀಕೆರೆ ತಾಲೂಕು ಬಾಣಾವರ ಸಮೀಪ ಶನಿವಾರ ರಾತ್ರಿ ಸಂಭವಿಸಿದೆ.

Advertisement

ಬಾಣಾವರ ಸಮೀಪದ ಹಳ್ಳಕೆರೆ ಬಳಿ ಬಿ.ಎಚ್.ರಸ್ತೆ ಯಲ್ಲಿ ಧರ್ಮಸ್ಥಳ ದಿಂದ ಬೆಂಗಳೂರಿಗೆ ತೆರಳುತ್ತಿದ್ದ ಟೆಂಪೋ ಟ್ರಾವಲರ್ ಗೆ ಬಸ್ ಢಿಕ್ಕಿ ಹೊಡೆದಿದ್ದರಿಂದ 5 ಮಕ್ಕಳು ಮತ್ತು 4 ಮಂದಿ ವಯಸ್ಕರು ಮೃತಪಟ್ಟಿದ್ದಾರೆ.

ಬಾಣಾವರ ಠಾಣೆ ಪೋಲೀಸರು ಸ್ಥಳಕ್ಕೆ ತೆರಳಿ ಗಾಯಾಳುಗಳನ್ನು ಅರಸೀಕೆರೆ ಮತ್ತು ಹಾಸನದ ಆಸ್ಪತ್ರೆಗೆ ರವಾನಿಸಿದ್ದಾರೆ

ಇದನ್ನೂ ಓದಿ : ಮೂರನೇ ಅವಧಿಗೆ ಜಿನ್‌ಪಿಂಗ್‌ಗೆ ಅಧ್ಯಕ್ಷಗಿರಿ? ಅಧ್ಯಕ್ಷ ಆಯ್ಕೆ ಕುರಿತು ಇಂದಿನಿಂದ ಸಭೆ

Advertisement

Udayavani is now on Telegram. Click here to join our channel and stay updated with the latest news.

Next