Advertisement

ಹಿಂದೂ ಮಹಾಸಭಾ ಗಣೇಶ ವಿಸರ್ಜನೆ

09:05 PM Sep 15, 2021 | Adarsha |

ರಿಪ್ಪನ್‌ಪೇಟೆ: ಇಲ್ಲಿನ ಕರ್ನಾಟಕಪ್ರಾಂತೀಯ ಹಿಂದೂ ರಾಷ್ಟ್ರಸೇನಾಸಮಿತಿಯವರ 54 ನೇ ವರ್ಷದಗಣಪತಿ ಉತ್ಸವದ ವಿಸರ್ಜನಾಮೆರವಣಿಗೆಗೆದೇವಸ್ಥಾನಧರ್ಮದರ್ಶಿಸಮಿತಿ ಅಧ್ಯಕ್ಷ ಗಣೇಶ್‌ ಕಾಮತ್‌ಮತ್ತು ಜೀರ್ಣೋದ್ದಾರ ಸಮಿತಿ ಅಧ್ಯಕ್ಷಎನ್‌.ಸತೀಶ್‌, ಹಿಂದೂ ಮಹಾಸಭಾಅಧ್ಯಕ್ಷ ಎಂ.ಬಿ. ಮಂಜುನಾಥ ಚಾಲನೆ ನೀಡಿದರು.

Advertisement

ತಿಲಕ ಮಹಾಮಂಟಪದಲ್ಲಿಪ್ರತಿಷ್ಠಾಪಿಸಲಾದಗಣೇಶನವಿಸರ್ಜನಾಮೆರವಣಿಗೆ ಮಧ್ಯಾಹ್ನ ಶಿವಮೊಗ್ಗರಸ್ತೆಯಿಂದ ಹೊರಟು ವಿನಾಯಕವೃತ್ತದ ಬಳಿ ಬರುತ್ತಿದ್ದಂತೆ ಕೆಂಚನಾಲಗ್ರಾಪಂ ಅಧ್ಯಕ್ಷ ಉಬೇದುಲ್ಲಾಷರೀಫ್‌ ಹಾಗೂ ಗ್ರಾಪಂ ಅಡಳಿತಮಂಡಳಿಯವರು ಮಹಾಗಣಪತಿಗೆಹಾರ ಹಾಕಿ ಸ್ವಾಗತಿಸಿದರು.

ಇದನ್ನೂ ಓದಿ:2 ವರ್ಷ ಹಿಂದೆಯೇ 242 ಧಾರ್ಮಿಕ ಕೇಂದ್ರಗಳ ತೆರವು

ಸರಳ ಸಂಪ್ರದಾಯದಂತೆ ಗಣೇಶ ಉತ್ಸವಕ್ಕೆ ಜಾನಪದ ಕಲಾತಂಡಗಳಿಲ್ಲದೆಸಪ್ಪೆಯಾದರೂ ಕೂಡ ಯುವಕರ ಸಮೂಹ ಗಣೇಶನಿಗೆ ಜೈಕಾರ ಹಾಕಿಪಾದಯಾತ್ರೆಯ ಮೂಲಕ ಸಾಗಿದ್ದು ವಿಶೇಷವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next