Advertisement

Road Mishap ಸ್ಕೂಟಿಗೆ ರಿಕ್ಷಾ ಢಿಕ್ಕಿ: ಸವಾರರಿಗೆ ಗಾಯ

12:24 AM Apr 14, 2024 | Team Udayavani |

ಪಡುಬಿದ್ರಿ: ಉಚ್ಚಿಲದ ಶ್ರೀ ಮಹಾಲಕ್ಷ್ಮೀ ಸಭಾಭವನದ ಎದುರು ಎ. 12ರ ಸಂಜೆ ರಿಕ್ಷಾ ಚಾಲಕನ ಓವರ್‌ಟೇಕ್‌ ಭರಾಟೆಯ ವೇಳೆ ಸ್ಕೂಟಿಗೆ ರಿಕ್ಷಾ ತಾಗಿ ಸ್ಕೂಟಿ ಸವಾರರಾಗಿದ್ದ ದಿನೇಶ್‌ ಕೋಟ್ಯಾನ್‌ ಹಾಗೂ ಜಯರಾಮ ಶೆಟ್ಟಿ ಅವರಿಗೆ ತೀವ್ರ ಗಾಯಗಳಾಗಿವೆ.

Advertisement

ಗಾಯಾಳುಗಳು ಕಾರ್ಕಳದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next