Advertisement

ಸೋಮವಾರ ಧರಣಿ ಕೂರಲು ನಿರ್ಧಾರ : ರೇವಣ್ಣ

02:33 PM Mar 10, 2021 | Team Udayavani |

ಬೆಂಗಳೂರು : ಕುಮಾರಸ್ವಾಮಿ ಕಾಲದಲ್ಲಿ ಕಾಮಗಾರಿ ಮಾಡಿಸೋದಾಗಿ ಆಶ್ವಾಸನೆ ಕೊಟ್ಟಿದ್ರು. ಆದ್ರೆ ಈವರೆಗೂ ಯಾವುದೇ ಚರ್ಚೆ ಮಾಡಿಲ್ಲ. ಸೋಮವಾರ ಧರಣಿ ಕೂರಲು ನಿರ್ಧಾರ ಮಾಡಿದ್ದೇವೆ. ಎಲ್ಲರೂ ಮೀಟಿಂಗ್ ಮಾಡಿ ಹೇಳಿದ್ದೇವೆ. ನಮ್ಮ ಪಕ್ಷ ಅಥವಾ ಯಾವುದೇ ಪಕ್ಷದ್ದೇ ಕಾಮಗಾರಿ ಇರಲಿ. ನಮಗೆ ಕಾಮಗಾರಿ ಮಾಡಿಸಿಕೊಡಬೇಕು ಎಂದು ಶಾಸಕ ರೇವಣ್ಣ ಹೇಳಿಕೆ ನೀಡಿದ್ದಾರೆ.

Advertisement

ಒಬ್ಬ ಅಧಿಕಾರಿ ಪರಿಶಿಷ್ಟ ಜಾತಿ ಹುಡುಗನನ್ನ ಗುಂಡಿಕ್ಕಿ ಕೊಲ್ಲೋದಾಗಿ ಹೇಳಿದ್ದು ಒಂದು. ಶಿವಲಿಂಗೇಗೌಡರನ್ನ ಅವಹೇಳನಕಾರಿಯಾಗಿ ಮಾತನಾಡಿರೋದು ಮತ್ತೊಂದು ಸಿಡಿ ಇದೆ. ಇದನ್ನು ಸ್ಪೀಕರ್ ಗಮನಕ್ಕೆ ತಂದಿದ್ದೇವೆ. ಅವರು ಕ್ರಮ ಕೈಗೊಳ್ಳೋದಾಗಿ ಹೇಳಿದ್ದಾರೆ ಎಂದರು.

ಹಾಸನದಲ್ಲಿ ಯಶ್ ಕುಟುಂಬ ಜಮೀನು ವಿವಾದದ ವಿಚಾರವಾಗಿ ಮತನಾಡಿದ ರೇವಣ್ಣ, ದೊಡ್ಡವರ ವಿಚಾರ ನಮಗ್ಯಾಕೆ ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next