Advertisement

ವೇತನ ತಾರತಮ್ಯ ಸರಿಪಡಿಸಲು ಆಗ್ರಹ

02:39 PM May 25, 2020 | Suhan S |

ಹಿರೇಕೆರೂರ: ವೇತನ ತಾರತಮ್ಯ ಸರಿಪಡಿಸಲು, ಗ್ರಾಮೀಣ ಭತ್ಯೆ ಹೆಚ್ಚಿಸಲು, ಆರೋಗ್ಯ ನಿರೀಕ್ಷಕರು ಅಥವಾ ಸಮುದಾಯ ಆರೋಗ್ಯ ಅಧಿಕಾರಿ ಎಂದು ಪದನಾಮ ಬದಲಾವಣೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ರಾಜ್ಯ ಆರೋಗ್ಯ ಸಹಾಯಕರ ಮತ್ತು ಮೇಲ್ವಿಚಾರಕರ ಸಂಘದ ಜಿಲ್ಲಾ ಘಟಕದಿಂದ ಕೃಷಿ ಸಚಿವ ಬಿ.ಸಿ.ಪಾಟೀಲರಿಗೆ ಮನವಿ ಸಲ್ಲಿಸಲಾಯಿತು.

Advertisement

ಸಂಘದ ಮುಖಂಡರಾದ ರವಿ ಬಣಕಾರ, ಸಿ.ಎಫ್‌. ಹೆಡಿಯಾಲ, ಮಾಲತೇಶ ಸದಿಯಣ್ಣನವರ, ಮಲ್ಲಿಕಾರ್ಜುನ ಸಿ.ಎಂ., ಎ.ಎನ್‌. ಬಾವಿಕಟ್ಟಿ, ಎಂ.ಎನ್‌. ಕಂಬಳಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next