Advertisement

ಕೊಡಗು ಶಾಲೆಯ ಪುನರ್‌ ನಿರ್ಮಾಣ

12:11 PM Sep 05, 2018 | Team Udayavani |

ಬೆಂಗಳೂರು: ಭಾರಿ ಮಳೆಯಿಂದಾಗಿ ದುರಸ್ಥಿಗೊಂಡಿದ್ದ ಕೊಡಗಿನ ಅಯ್ಯನೆಗೇರಿ ಪ್ರೌಢಶಾಲೆ ಪುನರ್‌ ನಿರ್ಮಾಣಕ್ಕೆ ಕರ್ನಾಟ ಆರ್ಯವೈಶ್ಯ ಮಹಾ ಮಂಡಳಿ ಮುಂದಾಗಿದೆ.

Advertisement

ಮಡಿಕೇರಿಗೆ ಭೇಟಿ ನೀಡಿದ ವೇಳೆ ಕಟ್ಟಡ ದುರಸ್ಥಿಯಲ್ಲಿರುವುದನ್ನು ಕಂಡು ವಿಧಾನ ಪರಿಷತ್‌ ಸದಸ್ಯ ಹಾಗೂ ಕರ್ನಾಟಕ ಆರ್ಯವೈಶ್ಯ ಮಹಾ ಮಂಡಳಿ ರಾಜ್ಯಾಧ್ಯಕ್ಷ ಟಿ.ಎ.ಶರವಣ ಅವರು, ಮಹಾಮಂಡಳಿ ವತಿಯಿಂದ ಶಾಲಾ ಕಟ್ಟಡದ ಪುನರ್‌ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಇದೇ ವೇಳೆ ಕೊಡಗು ಜಿಲ್ಲಾಧಿಕಾರಿ ಶ್ರೀದೇವಿ ಅವರನ್ನು ಭೇಟಿ ಮಾಡಿ ಕೊಡಗಿನ ನಿರಾಶ್ರಿತರಿಗೆ ಬೇಕಾಗುವ ಸಾಮಗ್ರಿಗಳನ್ನು ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next