Advertisement
ಕೆಂಗೇರಿಯ ಎಸ್ಜೆಬಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ 14ನೇ ಪದವಿ ಪ್ರದಾನ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿ, ಜೀವನದಲ್ಲಿ ಎಲ್ಲರೂ ಸದ್ದು ಮಾಡಬೇಕು. ಆದರೆ, ಆ ಸದ್ದು ಮತ್ತೂಬ್ಬರಿಗೆ ತೊಂದರೆ ಆಗಬಾರದು. ನಮ್ಮ ಜೀವನ ಆರಂಭವಾಗುವುದು ಮತ್ತು ಕೊನೆಯಾಗುವುದು ನಿಶ್ಯಬ್ದದಿಂದ. ಇವರೆಡರ ನಡುವೆ ನಾವು ಮಾಡುವ ಸದ್ದು ಸಾಧನೆಯಾಗಿರಬೇಕು ಎಂದು ಹೇಳಿದರು.
Advertisement
ಸೌಲಭ್ಯ ಬಳಸಿಕೊಂಡು ಗುರಿ ಮುಟ್ಟಿ
12:58 PM Sep 23, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.