Advertisement

RC 17: ಮತ್ತೆ ಒಂದಾದ ರಂಗಸ್ಥಳಂ ತಂಡ

03:38 PM Mar 28, 2024 | Team Udayavani |

ಗೇಮ್‌ ಚೇಂಜರ್‌ ಸಿನಿಮಾದಲ್ಲಿ ಬಿಝಿಯಾಗಿರುವ  ರಾಮ್‌ ಚರಣ್‌ ಈಗ ಮತ್ತೆ ನಿರ್ದೇಶಕ ಸುಕುಮಾರ್‌ ಜೊತೆ ಕೈ ಜೋಡಿಸಿದ್ದಾರೆ.

Advertisement

ಮೈತ್ರಿ ಮೂವೀ ಮೇಕರ್ಸ್‌, ರಾಮ್‌ ಚರಣ್‌ ಹಾಗೂ ನಿರ್ದೇಶಕ ಸುಕುಮಾರ್‌ ಮತ್ತೆ ಒಂದಾಗಿದ್ದಾರೆ. ರಂಗಸ್ಥಳಂ ಮೂಲಕ ಸೂಪರ್‌ ಹಿಟ್‌ ಸಿನಿಮಾ ನೀಡಿದ  ಈ ತ್ರಿವಳಿ ಕಾಂಬೋದಲ್ಲಿ ಹೊಸ ಪ್ರಾಜೆಕ್ಟ್  ಘೋಷಣೆಯಾಗಿದೆ. ಚಿತ್ರಕ್ಕೆ ದೇವಿ ಪ್ರಸಾದ್‌ ಸಂಗೀತವಿರಲಿದೆ. ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಈ ಚಿತ್ರ ಮೂಡಿಬರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next