Advertisement
ಈ ಯೋಜನೆ ತುಂಬಾ ಹಳೆಯದಾಗಿದ್ದರೂ, ಕಳೆದ 17 ವರ್ಷಗಳಿಂದಲೂ ನನೆ ಗುದಿಗೆ ಬಿದ್ದಿತ್ತು. 2000ನೇ ಇಸ್ವಿಯಲ್ಲಿ 2,285 ಕೋಟಿ ರೂ. ವೆಚ್ಚದಲ್ಲಿ ಈ ಯೋಜನೆ ಕೈಗೆತ್ತಿಕೊಳ್ಳಲು ಅನುಮೋದನೆ ನೀಡಲಾಗಿತ್ತಾದರೂ, ಅನುದಾನದ ಕೊರತೆಯಿಂದ ನನೆ ಗುದಿಗೆ ಬಿದ್ದಿತ್ತು. ಈಗ ಕೇಂದ್ರ ಸರ್ಕಾರ ಈ ಯೋಜನೆಯ ಅಡಿಯಲ್ಲಿ ನೀರಾವರಿ ವ್ಯವಸ್ಥೆ ಕಲ್ಪಿಸುವುದಕ್ಕಾಗಿ 485 ಕೋಟಿ ರೂ. ಒದಗಿಸಲಿದೆ.
Advertisement
ರಾವಿ ನದಿ ಅಣೆಕಟ್ಟಿಗೆ ಅಸ್ತು
06:00 AM Dec 08, 2018 | |
Advertisement
Udayavani is now on Telegram. Click here to join our channel and stay updated with the latest news.