Advertisement

Rashtrapati Bhawanಅಮೃತ ಉದ್ಯಾನ ಸಾರ್ವಜನಿಕ ಭೇಟಿ 1 ಗಂಟೆ ವಿಸ್ತರಣೆ

12:01 AM Mar 03, 2024 | Team Udayavani |

ಹೊಸದಿಲ್ಲಿ: ರಾಷ್ಟ್ರಪತಿ ಭವನದ “ಅಮೃತ್‌ ಉದ್ಯಾನ್‌’ ಉದ್ಯಾನವನಕ್ಕೆ ಸಾರ್ವಜನಿಕರ ಭೇಟಿ ಅವಧಿ ವಿಸ್ತರಿಸಲಾಗಿದೆ. ಸೋಮವಾರ ಹೊರತುಪಡಿಸಿ ಉಳಿದ ದಿನಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 6 ಗಂಟೆವರೆಗೆ ಭೇಟಿ ನೀಡಬಹುದು. ಮಾ. 31ರ ವರೆಗೆ ಈ ನಿಯಮ ಜಾರಿಯಲ್ಲಿ ಇರಲಿದೆ. https://visit.rashtrapatibhavan.gov.in/visit/amrit-udyan/rE ವೆಬ್‌ಸೈಟ್‌ ಮೂಲಕ ಉದ್ಯಾನದ ಪ್ರವೇಶ ಟಿಕೆಟ್‌ ಕಾಯ್ದಿರಿಸಲು ಅವಕಾಶ ಕಲ್ಪಿಸಲಾಗಿದೆ. ಫೆ.1ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಉದ್ಯಾನ ಉತ್ಸವ 2024ನ್ನು ಉದ್ಘಾಟಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next