Advertisement

ಮಾನಭಂಗ ಯತ್ನ: ದೂರು ದಾಖಲು

11:19 AM Mar 09, 2018 | |

ಕಡಬ: ಐತ್ತೂರು ಗ್ರಾಮದ ಓಟೆಕಜೆ ತಮಿಳು ಕಾಲನಿಯ ಮಹಿಳೆಯೋರ್ವರು ತನ್ನ ಮನೆಯಲ್ಲಿ ಒಂಟಿಯಾಗಿದ್ದ ವೇಳೆ ಮನೆಯೊಳಗೆ ಅಕ್ರಮವಾಗಿ ಪ್ರವೇಶಿಸಿದ ಅದೇ ಕಾಲನಿಯ ಸೆಂಥಿಲ್‌ಕುಮಾರ್‌  ಮಾನಭಂಗಕ್ಕೆ ಯತ್ನಿಸಿರುವ ಬಗ್ಗೆ ಕಡಬ ಪೊಲೀಸ್‌ ಠಾಣೆಯಲ್ಲಿ  ಬುಧವಾರ ಪ್ರಕರಣ ದಾಖಲಾಗಿದೆ.

Advertisement

ಮಹಿಳೆ ಕೂಗಿಕೊಂಡಾಗ ನೆರೆಮನೆಯವರು ಬರುತ್ತಿರುವು ದನ್ನು ಕಂಡ ಆರೋಪಿ ಪರಾರಿಯಾದ ಎಂದು ದೂರಿನಲ್ಲಿ ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next