Advertisement
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಸಂಸ್ಥೆ ಹಾಗೂ ಉಡುಪಿ ಜಿಲ್ಲಾ ಸಂಸ್ಥೆಯ ಸಹ·ಯೋಗದಲ್ಲಿ ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ಟ್ರೈ ಸೆಂಟಿನರಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ರೇಂಜರಿಂಗ್ ಶತಮಾನೋತ್ಸವ, ರೋವರ್ ಸ್ಕೌಟ್ಸ್ ಲೀಡರ್, ರೇಂಜರ್ ಲೀಡರ್ ಸಮಾವೇಶದಲ್ಲಿ ಅವರು ಮಾತನಾಡಿದರು.
ಸರಿಪಡಿಸಿಕೊಂಡು ಮುನ್ನಡೆಯಬೇಕು. ಇದೇ ನಮ್ಮಧ್ಯೇಯ ಆಗಬೇಕು. ಪರರಿಗಾಗಿ ದುಡಿಯುವ ಮನಸ್ಸು ನಮ್ಮದಾಗಬೇಕು. ಉತ್ತಮ ಸಮಾಜ ನಿರ್ಮಾಣದಲ್ಲಿ ನಾವು ತೊಡಗಿಕೊಳ್ಳಬೇಕು ಎಂದರು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತೆ ಶಾಂತಾ ವಿ. ಆಚಾರ್ಯ, ಗೈಡ್ಸ್ ರಾಜ್ಯ ಜಂಟಿ ಕಾರ್ಯದರ್ಶಿ ಬಿ.ವಿ. ರಾಮಲತಾ, ಶತಮಾನೋತ್ಸವದ ಉಪಾಧ್ಯಕ್ಷರಾದ ಗುಣರತ್ನಾ, ಜ್ಯೋತಿ ಕೆ. ಹೆಬ್ಟಾರ್, ಜಿಲ್ಲಾ ಗೈಡ್ ಆಯುಕ್ತೆ ಜ್ಯೋತಿ ಜೆ. ಪೈ, ಜಿಲ್ಲಾ ಕಾರ್ಯದರ್ಶಿ ಐ.ಕೆ. ಜಯಚಂದ್ರ ರಾವ್, ಮಂಗಳೂರು ವಿವಿಯ ರೋವರ್- ರೇಂಜರ್ ಸಂಯೋಜಕಿ ಪ್ರೊ| ವಾರಿಜಾ, ಸ್ಕೌಟ್ಸ್ ಮತ್ತು ಗೈಡ್ಸ್ ಪ್ರಮುಖರಾದ ಜಾನಕಿ ವೇಣುಗೋಪಾಲ್, ಎನ್.ಜಿ. ಮೋಹನ್, ರಾಮಶೇಷ ಶೆಟ್ಟಿ, ಪ್ರಭಾಕರ ಭಟ್, ಫ್ಲೋರಿನ್ ಡಿ’ಸಿಲ್ವ, ವಿಜಯಾ ಮಾಯಾಡಿ, ಅಶೋಕ್ ಭಟ್, ನಿತಿನ್ ಅಮೀನ್, ವನಿತಾ ರಾವ್ ಉಪಸ್ಥಿತರಿದ್ದರು.
Related Articles
Advertisement