Advertisement

Ramayan; ನೀವು ಸೀತೆಯನ್ನೇ ಬಿಡದವರು?: ಯಾರ ಮೇಲೆ ‘ಲಕ್ಷ್ಮಣ’ನ ಸಿಟ್ಟು?

12:17 AM Jun 07, 2024 | Team Udayavani |

ಹೊಸದಿಲ್ಲಿ: ಲೋಕಸಭಾ ಚುನಾವಣೆಯಲ್ಲಿ ಅಯೋಧ್ಯೆಯಲ್ಲಿ ಬಿಜೆಪಿಯ ಹೀನಾಯ ಸೋಲಿನ ಬಗ್ಗೆ “ರಾಮಾಯಣ’ ಧಾರಾವಾಹಿಯಲ್ಲಿ ಲಕ್ಷ್ಮಣನ ಪಾತ್ರದಾರಿ ನಟ ಸುನಿಲ್‌ ಲಹಿರಿ ಅಸಮಾಧಾನ ವ್ಯಕ್ತಪಡಿ ಸಿದ್ದಾರೆ.

Advertisement

ವಿಡಿಯೋ ಸಂದೇಶ ದಲ್ಲಿ, “ಮೊದಲೇ ಮತದಾನ ಕಡಿಮೆಯಾಗಿತ್ತು. ಈಗ ಫ‌ಲಿ ತಾಂಶ ಹೀಗಾಗಿದೆ. ಈಗ ಸಮ್ಮಿಶ್ರ ಸರಕಾರ ಬರಲಿದ್ದು, ಈ ಸರಕಾರ ತೊಂದರೆ ಯಿಲ್ಲದೇ 5 ವರ್ಷ ಪೂರೈಸು ವುದೇ? ಎಂದಿದ್ದಾರೆ. ಅಲ್ಲದೇ, “ಹಿಂದಿನಿಂದಲೂ ಅಯೋಧ್ಯೆಯು ತನ್ನ ನೈಜ ದೊರೆಗೆ ದ್ರೋಹ ಎಸಗುತ್ತಲೇ ಇದೆ. ನೀವು ಸೀತೆಯನ್ನೇ ಬಿಡದವರು, ರಾಮನನ್ನು ಟೆಂಟ್‌ನಿಂದ ಹೊರ ತಂದ ವ್ಯಕ್ತಿಗೂ ದ್ರೋಹ ಎಸಗಿದ್ದೀರಿ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next