Advertisement

ಕಾವೇರಿ ನೀರಿಗೆ ಮಾದೇಗೌಡರ ಹೋರಾಟ

07:50 PM Jul 19, 2021 | Team Udayavani |

ಮಾಗಡಿ: ಕಾವೇರಿ ನೀರಾವರಿ ಹೋರಾಟಗಾರ,ಹಿರಿಯ ರಾಜಕೀಯ ಮುತ್ಸದ್ಧಿ ಜಿ.ಮಾದೇಗೌಡನಿಧನದಿಂದ ನಾಡಿಗೆ ತುಂಬಲಾರದ ನಷ್ಟವಾಗಿದೆ.ನಮ್ಮೆಲ್ಲರಿಗೂ ತುಂಬ ದುಃಖ ತಂದಿದೆ ಎಂದು ತಾಲೂಕು ರೈತ ಸಂಘದ ಅಧ್ಯಕ್ಷ ಹೊಸಪಾಳ್ಯದಲೋಕೇಶ್‌ ಹೇಳಿದರು.

Advertisement

ಪಟ್ಟಣದ ಕಲ್ಯಾಗೇಟ್‌ ವೃತ್ತದಲ್ಲಿ ರೈತ ಸಂಘಏರ್ಪಡಿಸಿದ್ದ ಜಿ.ಮಾದೇಗೌಡ ಅವರಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಜಿ.ಮಾದೇಗೌಡ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಮೌನಾಚರಣೆನಡೆಸಿ ಮಾತನಾಡಿ, ಕಾವೇರಿ ನೀರಿಗಾಗಿಉಸಿರಿರುವವರೆಗೂಹೋರಾಟಮಾಡಿಕೊಂಡುಬಂದಿದ್ದರು. ಅದರಲ್ಲೂ ರೈತ ಯುವಸಮುದಾಯಕ್ಕೆ ಮಾರ್ಗದರ್ಶನ ನೀಡುತ್ತಾಹೋರಾಟದಕಿಚ್ಚು ಹೊತ್ತಿಸಿದ್ದರು.

ಈ ಮೂಲಕ ನಮ್ಮೆಲ್ಲರಿಗೂ ಮಾದರಿಯಾಗಿದ್ದರು. ಈಗಹೋರಾಟ ನೆನಪುಗಳು ಮಾತ್ರ ಉಳಿದಿದೆ ಎಂದು ಹೇಳಿದರು. ಯುವ ಘಟಕದ ಅಧ್ಯಕ್ಷ ರವಿಕುಮಾರ್‌,ಬಸೀರ್‌, ಹೊಂಬಾಳಮ್ಮನಪೇಟೆ ಅಧ್ಯಕ್ಷ ಕೃÐಪ ‌¡ ³,ಬಸನಪಾಳ್ಯದ ರಂಗನಾಥ್‌, ಜಿಲ್ಲಾಉಪಾಧ್ಯಕ್ಷರಾದ ಪಟೇಲ್‌ ಹನುಮಂತಯ್ಯ,ಗೊಲ್ಲರಹಟ್ಟಿ ಜಯಣ್ಣ, ಕೆಂಚನಹಳ್ಳಿ ರೇಣುಕಪ್ಪ,ಕಂಡಕ್ಟರ್‌ ಶಿವಾನಂದಪ್ಪ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next