Advertisement
ಪಟ್ಟಣದ ಕಲ್ಯಾಗೇಟ್ ವೃತ್ತದಲ್ಲಿ ರೈತ ಸಂಘಏರ್ಪಡಿಸಿದ್ದ ಜಿ.ಮಾದೇಗೌಡ ಅವರಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಜಿ.ಮಾದೇಗೌಡ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಮೌನಾಚರಣೆನಡೆಸಿ ಮಾತನಾಡಿ, ಕಾವೇರಿ ನೀರಿಗಾಗಿಉಸಿರಿರುವವರೆಗೂಹೋರಾಟಮಾಡಿಕೊಂಡುಬಂದಿದ್ದರು. ಅದರಲ್ಲೂ ರೈತ ಯುವಸಮುದಾಯಕ್ಕೆ ಮಾರ್ಗದರ್ಶನ ನೀಡುತ್ತಾಹೋರಾಟದಕಿಚ್ಚು ಹೊತ್ತಿಸಿದ್ದರು.
Advertisement
ಕಾವೇರಿ ನೀರಿಗೆ ಮಾದೇಗೌಡರ ಹೋರಾಟ
07:50 PM Jul 19, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.