Advertisement

ರಾಮನಗರ: ಲೇಔಟ್ ನಲ್ಲಿ ಕಾಮಗಾರಿ ವೇಳೆ ದಾರುಣವಾಗಿ ಮೃತಪಟ್ಟ ಮೂವರು ಕಾರ್ಮಿಕರು

12:42 PM Jun 04, 2021 | Team Udayavani |

ರಾಮನಗರ: ಜಿಲ್ಲಾ ಕೇಂದ್ರ ರಾಮನಗರ ಖಾಸಗಿ ಲೇಔಟ್ ನಲ್ಲಿ ಯು.ಜಿ.ಡಿ. ಕಾಮಗಾರಿ ವೇಳೆ ಮೂವರು ಕಾರ್ಮಿಕರು ಮೃತಪಟ್ಟಿರುವ ದಾರುಣ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ.

Advertisement

ರಾಜೇಶ (30 ವ), ಮಂಜುನಾಥ (30 ವ), ಮಂಜುನಾಥ (31 ವ) ಮೃತಪಟ್ಟವರು. ಎಲ್ಲರೂ ಬೆಂಗಳೂರು ಕಮಲಾನಗರದ ನಿವಾಸಿಗಳು. ಇವರೆಲ್ಲರೂ ಉಸಿರುಗಟ್ಟಿ ಸತ್ತಿರುವ ಬಗ್ಗೆ ಶಂಕೆ ವ್ಯಕ್ತಪಡಿಸಲಾಗಿದೆ.

ಇದನ್ನೂ ಓದಿ:ಮುಖ್ಯಮಂತ್ರಿಗೆ ತಟ್ಟಿದ ರೈತರ ಪ್ರತಿಭಟನೆ ಬಿಸಿ: ಕಬ್ಬಿನ ಬಿಲ್ ಬಾಕಿ ಪಾವತಿಸಲು ಆಗ್ರಹ

ಶವಗಳನ್ನು ಅಗ್ನಿ ಶಾಮಕ ದಳದ ಸಿಬ್ಬಂದಿ ಹೊರತೆಗೆದಿದ್ದಾರೆ. ಐಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next