Advertisement
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಇಂತಹ ಘಟನೆ ಎಂದೂ ನಡೆದಿರಲಿಲ್ಲ. ರಾಷ್ಟ್ರೀಯ ಪಕ್ಷವಾಗಿ ರಾಜ್ಯದಲ್ಲಿ ಇಂತಹ ಪರಿಸ್ಥಿತಿ ಎದುರಿಸಿರಲಿಲ್ಲ. ಇದು ವಿಶ್ವಾಸದ ಪ್ರಶ್ನೆಯಾಗಿದ್ದು, ಪಕ್ಷ ಒಬ್ಬರನ್ನು ನಂಬಿ ಟಿಕೆಟ್ ನೀಡಿರುತ್ತದೆ. ಕೊನೇ ಕ್ಷಣದಲ್ಲಿ ಕಣದಿಂದ ಹಿಂದೆ ಸರಿಯುವ ಮೂಲಕ ನಂಬಿಕೆ ದ್ರೋಹವಾಗಿದೆ. ನಂಬಿ ಕೆಟ್ಟಿದ್ದೇವೆ. ಇದೊಂದು ರಾಜಕೀಯ ಕುತಂತ್ರ. ಒಳಒಪ್ಪಂದ ಮಾಡಿಕೊಂಡು ಕಣದಿಂದ ಹಿಂದೆ ಸರಿದಿದ್ದಾರೆ. ಚುನಾವಣೆಗೆ ಸ್ಪರ್ಧಿಸಿದ ಮೇಲೆ ಗೆಲ್ಲಬೇಕೆಂಬ ಹುಮ್ಮಸ್ಸು ಇರಬೇಕು. ಆದರೆ, ಇದೀಗ ಇಲ್ಲಸಲ್ಲದ ಸಬೂಬು ಹೇಳುತ್ತಿದ್ದಾರೆ.
Advertisement
ರಾಮನಗರ ಘಟನೆ ಪಕ್ಷದ ವೈಫಲ್ಯ: ಶೆಟ್ಟರ್
06:30 AM Nov 04, 2018 | |
Advertisement
Udayavani is now on Telegram. Click here to join our channel and stay updated with the latest news.