Advertisement

Ramanagar: ಜಿಲ್ಲಾಸ್ಪತ್ರೆಗೆ ದಿಢೀರ್ ಲೋಕಾಯುಕ್ತ ದಾಳಿ

01:38 PM Nov 02, 2023 | Team Udayavani |

ರಾಮನಗರ: ಲೋಕಾಯುಕ್ತ ಅಧಿಕಾರಿಗಳು ಗುರುವಾರ ಜಿಲ್ಲಾಸ್ಪತ್ರೆಗೆ ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಜಿಲ್ಲಾಸ್ಪತ್ರೆ ಔಷಧಿ ಮಳಿಗೆ, ವೈದ್ಯರ ಬಗ್ಗೆ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

Advertisement

ಅವಧಿ ಮುಗಿದ ಮಾತ್ರೆಗಳು, ಔಷಧಿ ನೀಡುತ್ತಿದ್ದಾರಾ? ವೈದ್ಯರು ಲಂಚ ಪಡೆಯುತ್ತಿದ್ದಾರಯೇ?, ಸಮಯಕ್ಕೆ ಸರಿಯಾಗಿ ಕೆಲಸಕ್ಕೆ ಹಾಜರಾಗುತ್ತಿದ್ದರೆಯೇ? ಡಯಾಲಿಸಿಸ್, ರಕ್ತ ಪರೀಕ್ಷೆಗೆ ಖಾಸಗಿಯಾಗಿ ಚೀಟಿ ಬರೆದು ಕೊಡುತ್ತಿದ್ದರೆಯೇ ಎಂದು ಮಾಹಿತಿ ಕಲೆಯಾಕಿದ್ದಾರೆ.

ಲೋಕಾಯುಕ್ತ ಎಸ್ಪಿ ನೇತೃತ್ವದಲ್ಲಿ ದಿಢೀರ್ ದಾಳಿ ನಡೆಸಲಾಗಿದ್ದು, ಅವಧಿ ಮೀರಿದ ಔಷಧಿ – ಮಾತ್ರೆ ನೀಡದಂತೆ, ರೋಗಿಗಳು, ಹೆರಿಗೆ ಸೇರಿದಂತೆ ಯಾರ ಬಳಿ ಲಂಚ ಪಡೆಯದಂತೆ ಸಿಬ್ಬಂದಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next