Advertisement

Kashi: ಗಂಗಾ ತಟದಲ್ಲಿ ಪ್ರಸಿದ್ಧ ಭಾಗವತ ಹಿಲ್ಲೂರರಿಂದ‌ ಶ್ರೀ ಸದಾಶಿವ ಸಾಸಿರ ನಾಮ…

01:10 PM Jan 12, 2024 | Team Udayavani |

ಶಿರಸಿ: ಕಾಶೀ ಯಾತ್ರೆ ಮಾಡುತ್ತಿರುವ ಯಕ್ಷಗಾನದ ಪ್ರಸಿದ್ಧ ಭಾಗವತರಾದ ಹಿಲ್ಲೂರು ರಾಮಕೃಷ್ಣ ಹೆಗಡೆ ಅವರು ಗಂಗಾ‌ ನದಿಯ ನಡುವಿನಲ್ಲಿ ಯಕ್ಷಗಾನದ‌ ಪದ್ಯ ಹಾಡಿ ಭಕ್ತಿ ಭಾವದ‌ ಸಮರ್ಪಣೆ ಮಾಡಿದರು.

Advertisement

ಪವಿತ್ರ ಗಂಗಾ ತೀರದಲ್ಲಿ ಕನ್ನಡ ನೆಲದ ಜನಪ್ರಿಯ‌ ಯಕ್ಷಗಾನದ ಪದ್ಯ ಹಾಡಿದರು.

ಶಿವನ‌ ಕುರಿತಾದ ಸಾವಿರಾರು ಪದ್ಯ ಹಾಡಿದ ಭಾಗವತರು ಶಿವನ ಪವಿತ್ರ ನೆಲ ಕಾಶಿಯಲ್ಲೂ ಮನದುಂಬಿ ಹಾಡಿದ್ದು ಈಗ ವೈರಲ್ ಆಗುತ್ತಿದೆ.

ಇದನ್ನೂ ಓದಿ: Panajai: ಗೂಳಿ ತಿವಿದು ಬ್ರಿಟನ್ ಮಹಿಳೆಗೆ ಗಾಯ… ಗೋವಾ ಕಡಲ ತೀರದಲ್ಲಿ ಘಟನೆ

Advertisement

Udayavani is now on Telegram. Click here to join our channel and stay updated with the latest news.

Next