Advertisement

ಸೇನಾ ಕೇಂದ್ರಕಚೇರಿ ನಿರ್ಮಾಣಕ್ಕೆ ಅಡಿಗಲ್ಲು

11:06 PM Feb 21, 2020 | Team Udayavani |

ನವದೆಹಲಿ: ಇಲ್ಲಿನ ಕಂಟೋನ್‌ಮೆಂಟ್‌ ಪ್ರದೇಶದಲ್ಲಿ ಹೊಸ ಸೇನಾ ಮುಖ್ಯಕಚೇರಿ ನಿರ್ಮಾಣಕ್ಕೆ, ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅಡಿಗಲ್ಲು ಹಾಕಿದರು.

Advertisement

7 ಅಂತಸ್ತಿನ ಈ ಭವನಕ್ಕೆ ಥಲ್‌ ಸೇನಾ ಭವನ್‌ ಎಂದು ನಾಮಕರಣ ಮಾಡಲಾಗಿದೆ. ಸೂರ್ಯೋದಯದ ಮಾದರಿಯಲ್ಲಿ ಭವನದ ವಿನ್ಯಾಸ ಮಾಡಲಾಗಿದೆ. 39 ಎಕರೆ ಪ್ರದೇಶದಲ್ಲಿ ಈ ಕಟ್ಟಡವಿರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next