Advertisement

Rajnath Singh; ಸ್ನೇಹ ಇದ್ದಿದ್ದರೆ ಪಾಕ್‌ಗೆ ಐಎಂಎಫ್ ಗಿಂತ ಹೆಚ್ಚು ಹಣ ಕೊಡ್ತಿದ್ದೆವು

01:19 AM Sep 30, 2024 | Team Udayavani |

ಶ್ರೀನಗರ: ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಮಂದೆ ಕೈ ಚಾಚುತ್ತಿರುವ ಪಾಕಿಸ್ಥಾನ, ನಮ್ಮೊಂದಿಗೆ ಸ್ನೇಹಮಯವಾಗಿ ಇದ್ದಿದ್ದರೆ ಐಎಂಎಫ್ ಬಳಿ ಬೇಡುತ್ತಿರುವುದಕ್ಕಿಂತಲೂ ಹೆಚ್ಚಿನ ಹಣವನ್ನು ನಾವೇ ನೀಡುತ್ತಿದ್ದೆವು ಎಂದು ಕೇಂದ್ರ ರಕ್ಷಣ ಸಚಿವ ರಾಜನಾಥ ಸಿಂಗ್‌ ಹೇಳಿದ್ದಾರೆ. ಬಂಡಿಪೋರಾದ ಗುರೇಜ್‌ನಲ್ಲಿ ಮಾತನಾಡಿರುವ ಅವರು ವಾಜಪೇಯಿ ಅವರನ್ನು ಸ್ಮರಿಸಿದರು. ಕಣಿವೆಯ ಈ ಚುನಾವಣೆ ಬರೀ ಚುನಾವಣೆಯಲ್ಲಿ ಭಾರತದ ಪ್ರಜಾಪ್ರಭುತ್ವದ ಪ್ರದರ್ಶನ’ ಎಂದು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next