Advertisement

ರಾಜೀವ್‌ ಕೇಸ್‌: ಸರಕಾರಕ್ಕೆ ಕೋರ್ಟ್‌ ತರಾಟೆ

08:45 AM Aug 19, 2017 | Team Udayavani |

ಚೆನ್ನೈ: ಅವಧಿಗೆ ಮೊದಲೇ ಬಿಡುಗಡೆ ಕೋರಿ ರಾಜೀವ್‌ ಗಾಂಧಿ ಹತ್ಯೆ ದೋಷಿಗಳು ಸಲ್ಲಿಸಿರುವ ಅರ್ಜಿಗೆ ಹೊಸದಾಗಿ ಪ್ರತಿ ಅಫಿಡವಿಟ್‌ ಸಲ್ಲಿಸುವುದಾಗಿ ತಮಿಳುನಾಡು ಸರಕಾರ ಮದ್ರಾಸ್‌ ಹೈಕೋರ್ಟ್‌ಗೆ ಹೇಳಿದೆ. ಇದಕ್ಕೆ ಸಿಡಿಮಿಡಿಗೊಂಡ ನ್ಯಾಯಾಲಯ, ‘ನೀವು ಎಷ್ಟು ಅಫಿಡವಿಟ್‌ಗಳನ್ನು ಸಲ್ಲಿಸುತ್ತೀರಿ’ ಎಂದು ಸರಕಾರವನ್ನು ಪ್ರಶ್ನಿಸಿದೆ. 2012ರ ಡಿ.10ರಂದು ಸಲ್ಲಿಸಿದ್ದ ಅಫಿಡವಿಟ್‌ಗೆ ಬದಲಾಗಿ ಮತ್ತೂಂದು ಅಫಿಡವಿಟ್‌ ಸಲ್ಲಿಸುವುದಾಗಿ ಸರಕಾರ ಹೇಳಿದ್ದಕ್ಕೆ ಕೋರ್ಟ್‌ ಈ ರೀತಿ ಅಸಮಾಧಾನ ಹೊರಹಾಕಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next