Advertisement

ಸರಣಿ ನಿರ್ಣಾಯಕ ಬೆಂಗಳೂರು ಟಿ 20  ಪಂದ್ಯಕ್ಕೆ ವರುಣನ ಅಡ್ಡಿ

08:17 PM Jun 19, 2022 | Team Udayavani |

ಬೆಂಗಳೂರು: ಪ್ರವಾಸಿ ದಕ್ಷಿಣ ಆಫ್ರಿಕಾ ಎದುರಿನ ರವಿವಾರ ನಡೆಯುತ್ತಿರುವ ಸರಣಿ ನಿರ್ಣಾಯಕ ಐದನೇ ಪಂದ್ಯಕ್ಕೆ ವರುಣನ ಅಡ್ಡಿ ಎದುರಾಗಿದೆ.

Advertisement

ಮಳೆಯಿಂದಾಗಿ ಪಂದ್ಯ ತಡವಾಗಿ 07.50 ಕ್ಕೆ ಆರಂಭವಾಗಿದ್ದು, 19 ಓವರ್ ಗಳಿಗೆ ಸೀಮಿತ ಗೊಳಿಸಲಾಗಿದೆ. ಇನ್ನಿಂಗ್ಸ್ ವಿರಾಮದ ಅವಧಿಯನ್ನು 10 ನಿಮಿಷಕ್ಕೆ ಸೀಮಿತ ಗೊಳಿಸಲಾಗಿದೆ.

ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಭಾರತವನ್ನು ಬ್ಯಾಟಿಂಗ್ ಗೆ ಇಳಿಸಿತು. ಮಳೆ ಯಿಂದಾಗಿಆಟಕ್ಕೆ ತಡೆ ಉಂಟಾದಾಗ ಟೀಂ ಇಂಡಿಯಾ 3.3 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 28 ರನ್ ಗಳಿಸಿದೆ. ಇಶಾನ್ ಕಿಶನ್ 15, ರುತುರಾಜ್ ಗಾಯಕ್ವಾಡ್ 10 ರನ್ ಗಳಿಸಿ ಔಟಾಗಿದ್ದಾರೆ.

ಈಗಾಗಲೇ ಸರಣಿ 2-2 ಸಮ ಬಲವಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next