Advertisement

ಮಳೆ, ಹಿಮಪಾತ, ಭೂಕುಸಿತ: ಬದರಿನಾಥ ರಾಷ್ಟ್ರೀಯ ಹೆದ್ದಾರಿ ಬಂದ್‌

06:05 PM Apr 21, 2023 | Team Udayavani |

ಉತ್ತರಾಖಾಂಡ: ವಿಪರೀತ ಹಿಮಪಾತ ಮತ್ತು ಭಾರಿ ಮಳೆಯಿಂದಾಗಿ ಬದರಿನಾಥಕ್ಕೆ ತೆರಳುವ ರಾಷ್ಟ್ರೀಯ ಹೆದ್ದಾರಿಯನ್ನು ಹನುಮಾನ್‌ ಛಟ್ಟಿ ಎನ್ನುವಲ್ಲಿ ಬಂದ್‌ ಮಾಡಲಾಗಿದೆ ಎಂದು ಜಿಲ್ಲಾಡಳಿತ ಶುಕ್ರವಾರ ಮಾಹಿತಿ ನೀಡಿದೆ.

Advertisement

ಗಡಿ ರಸ್ತೆಸಂಸ್ಥೆ (BRO) ಯು ಬದರಿನಾಥದಿಂದ 10 ಕಿ.ಮೀ ದೂರವಿರುವ ಹನುಮಾನ್‌ ಛಟ್ಟಿ ಬಳಿ ರಸ್ತೆಯಲ್ಲಿ ಬಿದ್ದಿರುವ ಬಂಡೆ ಕಲ್ಲು, ಮಣ್ಣುಗಳನ್ನು ತೆರವುಗಳಿಸುವ ಕಾರ್ಯದಲ್ಲಿ ತೊಡಗಿವೆ.

ಇದನ್ನೂ ಓದಿGodhra ರೈಲು ದಹನ ಪ್ರಕರಣ: 8 ಅಪರಾಧಿಗಳಿಗೆ ಸುಪ್ರೀಂ ಜಾಮೀನು

ಎ.27 ರಿಂದ ಬದರಿನಾಥ ದೇವಸ್ಥಾನವು ಭಕ್ತಾದಿಗಳಿಗೆ ದರ್ಶನಕ್ಕೆ ತೆರೆದುಕೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next